ಬಸ್ ಅನ್ನು ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು, 69 ವರ್ಷದ ವ್ಯಕ್ತಿಯ ಜೀವ ಉಳಿಸಿದ ಟಿಎನ್‌ಎಸ್‌ಟಿಸಿ ಚಾಲಕ

ತೆಂಕಶಿ (ತಮಿಳುನಾಡು): ಪ್ರಯಾಣದ ವೇಳೆ ಎದೆನೋವು ಕಾಣಿಸಿಕೊಂಡ 69 ವರ್ಷದ ಪ್ರಯಾಣಿಕರೊಬ್ಬರಿಗೆ ಸಮಯೋಚಿತವಾಗಿ ಸಹಾಯ ಮಾಡಿದ ಟಿಎನ್‌ಎಸ್‌ಟಿಸಿ ಬಸ್‌ ಚಾಲಕ ವಿ ಆರುಮುಗಸಾಮಿ ಮತ್ತು ಕಂಡಕ್ಟರ್ ಕೆ ಎಸಕ್ಕಿ ಅಲಿಯಾಸ್ ಕುಟ್ಟಿಸಾಮಿ ಅವರನ್ನು ಸಾರ್ವಜನಿಕರು ಮತ್ತು ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಬುಧವಾರ ಸಕಾಲದಲ್ಲಿ ಚಿಕಿತ್ಸೆಗಾಗಿ ಈ ಪ್ರಯಾಣಿಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂಲಗಳ ಪ್ರಕಾರ, ಸರ್ಕಾರಿ … Continued