ಬರೇಲಿ: ಮೊಬೈಲ್ ಕದ್ದ ಶಂಕೆ ಮೇರೆಗೆ ಐವರು ಮಕ್ಕಳಿಗೆ ಧಳಿಸಿ, ವಿದ್ಯುತ್ ಶಾಕ್ ನೀಡಿದ ಡೈರಿ ಮಾಲೀಕ..!
ಬರೇಲಿ: ತನ್ನ ಮೊಬೈಲ್ ಫೋನ್ ಕದಿಯುತ್ತಿದ್ದಾರೆಂದು ಆರೋಪಿಸಿದ ಡೈರಿ ಮಾಲೀಕರಿಂದ ಹಲವಾರು ಗಂಟೆಗಳ ಕಾಲ ಕಟ್ಟಿಹಾಕಿ, ಹೊಡೆದು ವಿದ್ಯುತ್ ಶಾಕಿಗೆ ಒಳಪಟ್ಟ ಐದು ಮಕ್ಕಳನ್ನು ಉತ್ತರ ಪ್ರದೇಶ ಪೊಲೀಸರು ಬುಧವಾರ ರಕ್ಷಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಆರೋಪಿ ಅವ್ನೇಶ್ ಕುಮಾರ್ ಯಾದವ್ ಅವರು ಬಾರದಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರ ಪ್ರದೇಶದಲ್ಲಿ … Continued