ಮೋದಿಯವ್ರ ಜೊತೆ ಮಾತಾಡ್ದೆ, ಆದ್ರೆ ಅವ್ರಿಗೆ ಕನ್ನಡ ಬರ್ತಿರಲಿಲ್ಲ.. ನಾನು ಗಿಡನೆಡ್ತೇನೆ ಎಂದು ಕೈಸನ್ನೆಯಲ್ಲಿ ಹೇಳ್ದೆ: ದೆಹಲಿ ಅನುಭವ ಹಂಚಿಕೊಂಡ ತುಳಸಿ ಗೌಡ
ನವದೆಹಲಿ : ವೃಕ್ಷದೇವತೆ ಎಂದೇ ಹೆಸರಾದ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪಡೆದು ಎಲ್ಲ ಹೃದಯ ಗೆದ್ದಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಎಂದಿನ ದಿರಿಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು. ದೆಹಲಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಲಿ ಯಾರಿಗೂ ಕನ್ನಡ … Continued