ನಿವಾಸಿ ಕುಂದುಕೊರತೆ ಅಧಿಕಾರಿ ನೇಮಕ, ಭಾರತ ಪಾರದರ್ಶಕತೆ ವರದಿ‌ ಬಿಡುಗಡೆ ಮಾಡಿದ ಟ್ವಿಟ್ಟರ್‌

ಟ್ವಿಟ್ಟರ್‌ ವಿನಯ್ ಪ್ರಕಾಶ್ ಅವರನ್ನು ತನ್ನ ನಿವಾಸಿ ಕುಂದುಕೊರತೆ ಅಧಿಕಾರಿಯಾಗಿ ನೇಮಕ ಮಾಡಿದೆ ಮತ್ತು ಮೇ 26, 2021ರಿಂದ ಜೂನ್ 25, 2021 ರ ವರೆಗಿನ ಭಾರತ ಪಾರದರ್ಶಕತೆ ವರದಿ ಬಿಡುಗಡೆ ಮಾಡಿದೆ ಎಂದು ಟ್ವಿಟರ್ ಭಾನುವಾರ ತಿಳಿಸಿದೆ. ಭಾರತದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಪಾರದರ್ಶಕತೆ ವರದಿ ಪ್ರಕಟಿಸುವುದು ಮತ್ತು ಕುಂದುಕೊರತೆ ಅಧಿಕಾರಿಗಳನ್ನು ನೇಮಿಸುವುದು … Continued