ಶಿಶುಗಳನ್ನೂ ಬಿಡದ ಕೊರೊನಾ.. ಒಂಭತ್ತು ತಿಂಗಳು ಮಗು ಕಳೆದುಕೊಂಡ ಕುರುಡು ದಂಪತಿ, 5 ತಿಂಗಳ ಮಗುವಿಗೆ ದಂಪತಿ ಕಣ್ಣೀರು.
ನವ ದೆಹಲಿ: ದೆಹಲಿ ಸರ್ಕಾರ ನಡೆಸುತ್ತಿರುವ ಆಸ್ಪತ್ರೆಯಲ್ಲಿ ಕುರುಡು ದಂಪತಿ ಏಕೈಕ ಮಗ ಒಂಭತ್ತು ತಿಂಗಳ ಕೃಷ್ಣ ಕೊರೊನಾ ಸೋಂಕಿಗೆ ಸಾವಿಗೀಡಾಗಿದೆ. ತಂದೆ ಮತ್ತೊಂದು ಆಸ್ಪತ್ರೆಯಲ್ಲಿ ಮಾರಣಾಂತಿಕ ವೈರಸ್ ವಿರುದ್ಧ ಹೋರಾಡುತ್ತಿದ್ದಾರೆ. ಗುರುವಾರ ಸಂಜೆ, ಬಿಜೆಪಿಯ ಮಾಜಿ ಶಾಸಕ ಜಿತೇಂದರ್ ಸಿಂಗ್ ‘ ಕೃಷ್ಣನನ್ನು ಹಳೆಯ ಸೀಮಾಪುರಿ ಶವಾಗಾರ ಮೈದಾನದ ಒಂದು ಮೂಲೆಯಲ್ಲಿ ಸಮಾಧಿ ಮಾಡಿದರು. … Continued