ಬೆಳಗಾವಿ:ಉಡಾಳ ಕಂಪನಿ ಚಲನಚಿತ್ರಕ್ಕೆ ಮುಹೂರ್ತ

ಬೆಳಗಾವಿ : ಇಂಡಾಳ ನಗರ ಶಿಂಧೋಳ್ಳಿ ಗ್ರಾಮದ ಶ್ರೀ ಗಣಪತಿ ದೇವಸ್ಥಾನದಲ್ಲಿ ನಿರಂಜನ ಸ್ವಾಮಿಗಳು ನಿರ್ಮಿಸುತ್ತಿರುವ ‘ಉಡಾಳ ಕಂಪನಿ’ ಕನ್ನಡ ಚಲನಚಿತ್ರದ ಮುಹೂರ್ತ ನಡೆಯಿತು. ಯುವ ನಿರ್ದೇಶಕ ಸಂಜಯ್ ಎಚ್. ನಿರ್ದೇಶನಲ್ಲಿ ಚಿತ್ರ ತೆರೆಗೆ ಬರಲಿದ್ದು ಚಿತ್ರಕ್ಕೆ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಶುಭ ಕೋರಿದರು. ನಂತರ ಮಾತನಾಡಿದ ಅವರು … Continued