ಕೇಂದ್ರ ಬಜೆಟ್‌ 2025 | ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ, ಕಳಸಾ-ಬಂಡೂರಿ ಯೋಜನೆ ಪ್ರಸ್ತಾಪಿಸದೆ ರಾಜ್ಯಕ್ಕೆ ಅನ್ಯಾಯ; ವಸಂತ ಲದವಾ

 ಹುಬ್ಬಳ್ಳಿ: ಕೇಂದ್ರದ 2025-26 ಮುಂಗಡಪತ್ರ ಅತ್ಯಂತ ನಿರಾಶದಾಯಕ, ದೇಶದ ಬಹುತೇಕ ಜನತೆಗೆ ಯಾವುದೇ ಅಪೇಕ್ಷಿತ, ನಿರೀಕ್ಷಿತ ಯೋಜನೆಗಳಿಲ್ಲ. ಅದರಲ್ಲಿಯೂ ಕರ್ನಾಟಕದ ಮಟ್ಟಿಗೆ ಅತ್ಯಂತ ನಿರಾಶದಾಯಕ ಬಜೆಟ್‌ ಆಗಿದೆ ಎಂದು ಕಾಂಗ್ರೆಸ್‌ ವಕ್ತಾರ ವಸಂತ ಲದವಾ ಹೇಳಿದ್ದಾರೆ. ಹುಬ್ಬಳ್ಳಿ- ಅಂಕೋಲಾ ಮಾರ್ಗದ ಪ್ರಸ್ತಾಪವೇ ಇಲ್ಲ. 164.44 ಕಿಲೋಮೀಟರ್ ಉದ್ದದ  ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಯೋಜನೆ ಈಗಾಗಲೇ … Continued

ಕೇಂದ್ರ ಬಜೆಟ್‌ 2025 ; ಆಯವ್ಯಯದ ಪ್ರಮುಖ ಘೋಷಣೆಗಳು

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ 2025 ರ ಭಾಷಣವು ಲೋಕಸಭೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಯಿತು. ಇದು ಸಂಸತ್ತಿನಲ್ಲಿ ಅವರ ಸತತ ಎಂಟನೇ ಬಜೆಟ್ ಮಂಡನೆಯಾಗಿದೆ. ಮೋದಿ 3.0.ಕೇಂದ್ರ ಸರ್ಕಾರವು `ಬಡವರು, ಯುವಕರು, ರೈತರು ಮತ್ತು ಸ್ತ್ರೀಯರ (ಗರೀಬ್, ಯೂಥ್, ಅನ್ನದಾತ, ನಾರಿ) ಅಭ್ಯುದಯಕ್ಕಾಗಿ 10 ವಿಸ್ತೃತ ವಲಯಗಳಲ್ಲಿ … Continued

ಕೇಂದ್ರ ಬಜೆಟ್‌ 2025: ಯಾವುದು ಅಗ್ಗ..? ಯಾವುದು ದುಬಾರಿ…? ಇಲ್ಲಿದೆ ಪಟ್ಟಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಕೇಂದ್ರ ಬಜೆಟ್ 2025-26 ಅನ್ನು ಮಂಡಿಸಿದರು, ಕೃಷಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು), ಹೂಡಿಕೆ ಮತ್ತು ರಫ್ತಿಗೆ ಒತ್ತು ನೀಡುವ ಭಾರತದ ಮುಂದುವರಿದ ಆರ್ಥಿಕ ವಿಸ್ತರಣೆಗೆ ಮಾರ್ಗಸೂಚಿಯನ್ನು ಹೊರತಂದಿದ್ದಾರೆ. ಬಜೆಟ್‌ನಲ್ಲಿ ಕೆಲವು ವಸ್ತುಗಳಿಗೆ ತೆರಿಗೆ ಕಡಿತದ ಪ್ರಸ್ತಾಪ ಮಾಡಲಾಗಿದೆ. ಇದರಿಂದ ಕೆಲವು ವಸ್ತುಗಳು … Continued

ಕೇಂದ್ರ ಬಜೆಟ್‌ 2025 | ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ: 12 ಲಕ್ಷ ರೂ ವರೆಗೆ ಆದಾಯ ತೆರಿಗೆ ಇಲ್ಲ…! ಉಳಿತಾಯ ಎಷ್ಟಾಗಲಿದೆ..?

ನವದೆಹಲಿ : 2025ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಧ್ಯಮ ವರ್ಗದ ವೇತನದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ತನಕ ಆದಾಯಕ್ಕೆ ಇನ್ನು ಮುಂದೆ ಆದಾಯ ತೆರಿಗೆ ಇಲ್ಲ. ಇದು ಹೊಸ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗಲಿದೆ. ವೇತನದಾರರಿಗೆ 12,75,000 ರೂಪಾಯಿ ತನಕ ಯಾವುದೇ ಆದಾಯ ತೆರಿಗೆ ಕಟ್ಟುವ … Continued

ದಾಖಲೆಯ ಸತತ 8ನೇ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್‌ : ಅತಿ ಹೆಚ್ಚು ಬಜೆಟ್‌ ಮಂಡಿಸಿದವರು ಯಾರ್ಯಾರು..? ಇಲ್ಲಿದೆ

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ದಾಖಲೆಯ ಎಂಟನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. 2025-26 ರ ಕೇಂದ್ರ ಬಜೆಟ್ ಅನ್ನು ಅವರು ಶನಿವಾರ ಮಂಡಿಸಲಿದ್ದಾರೆ. ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಸಡಿಲಿಕೆ ಸೇರಿದಂತೆ, ದೇಶದ ಆರ್ಥಿಕ ಬೆಳವಣಿಗೆ ದರ ಹೆಚ್ಚಿಸಲು ದೇಶದಲ್ಲಿ ಬಳಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಮಾಜಿ … Continued