ಜಾರ್ಖಂಡ್‌ನಲ್ಲಿ ಬಡವರು ದ್ವಿಚಕ್ರ ವಾಹನಗಳಿಗೆ ತಿಂಗಳಿಗೆ 10 ಲೀಟರ್‌ಗಳ ವರೆಗೆ ಪ್ರತಿ ಲೀಟರಿಗೆ ಸಿಗಲಿದೆ 25 ರೂ.ಗಳ ಸಬ್ಸಿಡಿ

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ದ್ವಿಚಕ್ರ ವಾಹನಗಳಲ್ಲಿ ಬಳಸುವ ಪೆಟ್ರೋಲ್‌ಗಾಗಿ ರಾಜ್ಯದ ಬಡತನದ ರೇಖೆಗಿಂತ ಕಳಗಿರುವ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಪ್ರತಿ ಲೀಟರ್‌ಗೆ 25 ರೂ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದವರು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಿಂದ ತೀವ್ರವಾಗಿ ತತ್ತರಿಸಿದೆ. ಬಡ ಕುಟುಂಬಗಳಿಗೆ ತಿಂಗಳಿಗೆ 10 ಲೀಟರ್ … Continued