ಯುಪಿಎಸ್ಸಿ ಫಲಿತಾಂಶ ಪ್ರಕಟ; ರಾಜ್ಯದ 25 ಜನ ಉತ್ತೀರ್ಣ
ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ 2022ನೇ ಸಾಲಿನ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ಹೆಚ್ ಎಸ್ ಭಾವನಾ 55ನೇ ರ್ಯಾಂಕ್ ಪಡೆಯುವುದರೊಂದಿಗೆ ರಾಜ್ಯದ ಟಾಪರ್ ಆಗಿದ್ದಾರೆ. ಕರ್ನಾಟಕದಿಂದ ಈ ಬಾರಿ 20ಕ್ಕೂ ಹೆಚ್ಚು ಮಂದಿ ಉತ್ತೀರ್ಣರಾಗಿದ್ದಾರೆ. ರಾಜ್ಯದಿಂದ ಆಯ್ಕೆಯಾದವರ ಹೆಸರು ಇಂತಿದೆ… ಎಸ್ ಭಾವನಾ-55 ಡಿ. ಸೂರಜ-197, ಎ.ಎಲ್. ಆಕಾಶ-210, ರವಿರಾಜ್ ಅವಸ್ತಿ-224, ಆರ್ ಚಲುವರಾಜ-238- ಕೆ.ಸೌರಭ … Continued