ತುರ್ತು ಕ್ರಮ ಅಗತ್ಯವಿದೆ’: ಭಾರತದಲ್ಲಿ ಕೋವಿಡ್ ಪುನರುತ್ಥಾನ ನಿಭಾಯಿಸಲು 8 ಹಂತ ಪಟ್ಟಿ ಮಾಡಿದ ಲ್ಯಾನ್ಸೆಟ್‌ ತಜ್ಞರ ಸಮಿತಿ

ನವದೆಹಲಿ: ಕೊವಿಡ್‌-19 ಪ್ರಕರಣಗಳು ಪುನರುತ್ಥಾನಗೊಳ್ಳುವ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಹಾಗೂ ಅದನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಎಂಟು ‘ತುರ್ತು ಕ್ರಮಗಳನ್ನು’ ಪಟ್ಟಿ ಮಾಡಿದೆ. ಲ್ಯಾನ್ಸೆಟ್‌ ಜೂನ್ 12 ರ ಸಂಚಿಕೆಯಲ್ಲಿ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್-ಶಾ ಸೇರಿದಂತೆ 21 ಜನರು ಬರೆದಿದ್ದಾರೆ. ಜರ್ನಲ್ಲಿನಲ್ಲಿ ತುರ್ತಾಗಿ ಮಾಡಬೇಕಾದದ್ದರ ವೇಗ ಹೆಚ್ಚಿಸಲು ಮತ್ತು … Continued