‘ವಾಹನ ಪೂಜೆ’ಗಾಗಿ ದೇವಸ್ಥಾನಕ್ಕೇ ಹೆಲಿಕಾಪ್ಟರ್ ತಂದ ತೆಲಂಗಾಣ ಉದ್ಯಮಿ…!

ಹೈದರಾಬಾದ್: ಜನರು ಹೊಸದಾಗಿ ಖರೀದಿಸಿದ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ‘ವಾಹನ ಪೂಜೆ’ಗಾಗಿ ದೇವಸ್ಥಾನಗಳಿಗೆ ತರುವುದು ಸಾಮಾನ್ಯ. ಆದರೆ ತೆಲಂಗಾಣದ ಉದ್ಯಮಿಯೊಬ್ಬರು ಹೊಸದಾಗಿ ಖರೀದಿಸಿದ ಹೆಲಿಕಾಪ್ಟರ್ ಅನ್ನೇ ದೇವಾಲಯಕ್ಕೆ ತಂದು ವಾಹನ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಪ್ರತಿಮಾ ಗ್ರೂಪ್‌ನ ಮಾಲೀಕ ಬೋಯಿನಪಲ್ಲಿ ಶ್ರೀನಿವಾಸ ರಾವ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ … Continued