ನಡೆದುಕೊಂಡಾದ್ರೂ ಹೋಗಿ.. ಯಾವುದೇ ಪರಿಸ್ಥಿತಿಯಲ್ಲೂ ಖಾರ್ಕಿವ್‌ನಿಂದ ತಕ್ಷಣವೇ ಹೊರಡಿ: ತನ್ನ ನಾಗರಿಕರಿಗೆ ಸೂಚಿಸಿದ ಉಕ್ರೇನಿನ ಭಾರತದ ರಾಯಭಾರ ಕಚೇರಿ

ನವದೆಹಲಿ: ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮೇಲೆ ರಷ್ಯಾ ತನ್ನ ಮಾರಕ ಬಾಂಬ್ ದಾಳಿಯನ್ನು ಮುಂದುವರೆಸುತ್ತಿರುವುದರಿಂದ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯಾವುದೇ ಪರಿಸ್ಥಿತಿಯಲ್ಲೂ” ತಕ್ಷಣವೇ ಖಾರ್ಕಿವ್ ನಗರ ತೊರೆಯುವಂತೆ ಎಲ್ಲಾ ಭಾರತೀಯರಿಗೂ ಸೂಚನೆ ನೀಡಿದೆ. ಟ್ವೀಟ್‌ಗಳ ಸರಣಿಯಲ್ಲಿ, ಇಂದಿನ ದಿನದ ಭಾರತದ ಎರಡನೇ ಸಲಹೆ ಬಂದಿದೆ: “ಖಾರ್ಕಿವ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ತುರ್ತು ಸಲಹೆ. … Continued