ಉದ್ವಿಗ್ನತೆ ಮಧ್ಯೆಯೇ ಕಾಶಿ ವಿಶ್ವನಾಥ -ಜ್ಞಾನವಪಿ ಮಸೀದಿ ಸಂಕೀರ್ಣದಲ್ಲಿ ವೀಡಿಯೋಗ್ರಾಫಿ ಸರ್ವೆ ಆರಂಭ

ನವದೆಹಲಿ: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಸಂಕೀರ್ಣದಲ್ಲಿರುವ ಮಾ ಶೃಂಗಾರ ಗೌರಿ ಸ್ಥಳದ ವಿಡಿಯೋಗ್ರಫಿ ಸಮೀಕ್ಷೆ ಮತ್ತು ಪರಿಶೀಲನೆ ಶುಕ್ರವಾರ ಆರಂಭವಾಗುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಘೋಷಣೆಗಳನ್ನು ಕೂಗಲಾರಂಭಿಸಿದರು. ಇಷ್ಟು ಮಾತ್ರವಲ್ಲದೆ ಕಮಿಷನರ್ ಹಾಗೂ ನ್ಯಾಯಾಲಯದ ನಿಯೋಜಿತ ತಂಡ ಸ್ಥಳಕ್ಕೆ ಆಗಮಿಸಿದಾಗ ರಸ್ತೆಯಲ್ಲಿ ನೂಕುನುಗ್ಗಲು ಉಂಟಾಯಿತು. ಒಂದು ಕಡೆಯಿಂದ ಘೋಷಣೆ ಕೂಗಿದ ನಂತರ ಇನ್ನೊಂದು ಕಡೆಯಿಂದಲೂ ಘೋಷಣೆಗಳು … Continued