ಹುಬ್ಬಳ್ಳಿ: ಗೌನ್ ಧರಿಸುವುದು ಮೇಯರ್‌ಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ ರಾಜ್ಯ ಸರ್ಕಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರು ಸಮಾರಂಭದ ಗೌನ್ ಧರಿಸುವ ಸಂಪ್ರದಾಯ ನಿಲ್ಲಿಸಿ ಸುಮಾರು ಎರಡು ತಿಂಗಳ ನಂತರ, ಗೌನ್ ಧರಿಸುವುದು ಮೇಯರ್‌ಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಮೇಯರ್ ಗೌನ್ ತೊಡುವ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಅಂಚಟಗೇರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಜಂಟಿ … Continued