ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ:ಬಿಕೆಯು ಮುಖಂಡ ನರೇಶ ಟಿಕಾಯಿತ್ ಘೋಷಣೆ
ಲಕ್ನೋ: ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮೋದಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖ್ಯಸ್ಥ ನರೇಶ್ ಟಿಕಾಯಿತ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರಚಾರ ನಡೆಸುವುದಾಗಿ ಗುರುವಾರ ಪ್ರಕಟಿಸಿದರು. ಕಿಸಾನ್ ಮಹಾಪಂಚಾಯತ ಸಮಾವೇಶಕ್ಕೆ ಬಸಿತ್ಗೆ ಹೋಗುವ ದಾರಿಯಲ್ಲಿ, ಭಗವಾನ್ ರಾಮ್ ಲಲ್ಲಾ ಮತ್ತು ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಲು … Continued