ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು: ಕೋವಿಡ್‌ ಉಲ್ಬಣಕ್ಕೆ ಚುನಾವಣಾ ಆಯೋಗಕ್ಕೆ ಮದ್ರಾಸ್ ಹೈಕೋರ್ಟ್‌ ತರಾಟೆ

ಚೆನ್ನೈ: ತಮ್ಮ ರಾಜಕೀಯ ಜಾಥಾಗಳಲ್ಲಿ ಕೋವಿಡ್ -19 ಮಾರ್ಗಸೂಚಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿದ (ಉಲ್ಲಂಘಿಸಿದ) ರಾಜಕೀಯ ಪಕ್ಷಗಳನ್ನು ತಡೆಯದಿದ್ದಕ್ಕಾಗಿ  ಚುನಾವಣಾ ಆಯೋಗದ (ಇಸಿಐ) ಕ್ರಮ ಖಂಡಿಸಿದ ಮದ್ರಾಸ್ ಹೈಕೋರ್ಟ್ ಸೋಮವಾರ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಉಲ್ಬಣಕ್ಕೆ “ಚುನಾವಣಾ ಆಯೋಗ ಕಾರಣವಾಗಿದೆ ಎಂದು ಹೇಳಿದೆ. ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್ ಅನ್ನು ಮತದಾನ ಮಂಡಳಿಯು ರೂಪಿಸದಿದ್ದರೆ … Continued