ಭಾರತದ ತಪ್ಪು ನಕಾಶೆ ಪ್ರಕಟಿಸಿದ್ದಕ್ಕೆ ಕೇಂದ್ರ ಸಚಿವರ ತರಾಟೆ ನಂತರ ಕ್ಷಮೆ ಕೋರಿದ ವಾಟ್ಸಾಪ್

ನವದೆಹಲಿ: ಭಾರತದ ವಿರೂಪಗೊಳಿಸಿದ ನಕ್ಷೆಯನ್ನು ಹಾಕಿದ್ದಕ್ಕಾಗಿ ಮೆಟಾ ಒಡೆತನದ ವಾಟ್ಸಾಪ್ ಅನ್ನು ಕೇಂದ್ರ ಸಚಿವ ರಾಜೀವ ಚಂದ್ರಶೇಖರ ತರಾಟೆಗೆ ತೆಗೆದುಕೊಂಡ ನಂತರ ಅದು ಕ್ಷಮೆಯಾಚಿಸಿದೆ. ವಾಟ್ಸಾಪ್ ತಪ್ಪು ನಕ್ಷೆಯನ್ನು ತೆಗೆದುಹಾಕಿದೆ. ಉದ್ದೇಶಪೂರ್ವಕವಲ್ಲದ ದೋಷದ ಬಗ್ಗೆ ಸೂಚಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು; ನಾವು ತಕ್ಷಣವೇ ಸ್ಟ್ರೀಮ್ ಅನ್ನು ತೆಗೆದುಹಾಕಿದ್ದೇವೆ, ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ರಾಜೀವ ಚಂದ್ರಶೇಖರ … Continued