ಪುದುಚೇರಿ ಸಿಎಂ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ 11 ಜನರಿಗೆ ಕೊರೊನಾ ಸೋಂಕು..!

ಪುದುಚೇರಿ: ರಾಜ್ ನಿವಾಸ್ ಆವರಣದಲ್ಲಿ ಮುಖ್ಯಮಂತ್ರಿ ಎನ್, ರಂಗಸಾಮಿಯವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಬಂದ ಒಟ್ಟು 11 ಜನರಿಎಗೆ ಕೊರೊನಾ ಸೋಂಕುದೃಢಪಟ್ಟಿದೆ. ರಾಜ್ ನಿವಾಸ್‌ ಪ್ರವೇಶಿಸಲು ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯವಾಗಿರುವುದರಿಂದ, ಜನರನ್ನು ಪರೀಕ್ಷಿಸಲು ಮೊಬೈಲ್ ಪರೀಕ್ಷಾ ತಂಡವನ್ನು ಆರೋಗ್ಯ ಇಲಾಖೆಯಿಂದ ನಿಯೋಜಿಸಲಾಗಿದೆ. ರಾಜ್ ನಿವಾಸ್ ಪಕ್ಕದ ಭಾರತಿ ಉದ್ಯಾನದ ಆವರಣದಲ್ಲಿ ಒಟ್ಟು 183 ಜನರು … Continued