ಪ್ರಧಾನಿ ಮೋದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಆರ್‌ಎಲ್‌ಜೆಪಿ ನಾಯಕ ಪಕ್ಷದಿಂದ ವಜಾ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಬಂಡಾಯವೆದ್ದ ಸಂಬಂಧಿಗಳಿಂದ ಸ್ಥಾಪಿತ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಓಜಾ ಅವರನ್ನು ಪಕ್ಷವು ಭಾನುವಾರ ಉಚ್ಚಾಟಿಸಿದೆ. ಪಕ್ಷದ ಹೇಳಿಕೆಯ ಪ್ರಕಾರ, ರಾಜ್ಯಾಧ್ಯಕ್ಷ ಮತ್ತು ಸಂಸದ ಪ್ರಿನ್ಸ್ … Continued