ಜಮ್ಮು -ಕಾಶ್ಮೀರ ಬೆಳವಣಿಗೆ ಸಭೆಗೆ ಕಾಶ್ಮೀರಿ ಹಿಂದೂಗಳನ್ನು ಆಹ್ವಾನಿಸಿಲ್ಲ ಯಾಕೆ: ಕೇಂದ್ರಕ್ಕೆ ಮುತಾಲಿಕ ಪ್ರಶ್ನೆ

ಬೆಂಗಳೂರು: ಜೂ.೨೪ ರಂದು ಪ್ರಧಾನಿ ನೇತೃತ್ವದಲ್ಲಿ ಜಮ್ಮುಮತ್ತು  ಕಾಶ್ಮೀರ ಮುಂದಿನ ಬೆಳವಣಿಗೆ ಸಂಬಂಧ ನವದೆಹಲಿಯಲ್ಲಿ ಸಭೆ ಕರೆದಿದ್ದು ಅತ್ಯಂತ ಸ್ವಾಗತಾರ್ಹವಾಗಿದ್ದು, ಈ ಸಭೆಗೆ ಕಾಶ್ಮೀರಿ ಪಂಡಿತರ ಪ್ರತಿನಿಧಿಗಳನ್ನು ಆಹ್ವಾನಿಸದೇ ಇರುವುದು ಖಂಡನೀಯವಾಗಿದೆ ಎಂದು ಶ್ರೀರಾಮ ಸೇನೆ  ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರುವ ಆಗಸ್ಟ ೫ … Continued