ನಾನ್ಯಾಕೆ ಕಾಂಗ್ರೆಸ್ ಟಿಕೆಟ್ ನಿರೀಕ್ಷಿಸಬಾರದು? : ಮಾಧ್ಯಮದವರ ಪ್ರಶ್ನೆಗೆ ಕಮಲ್ ಹಾಸನ್
ಚೆನ್ನೈ: ಮಕ್ಕಳ ನಿಧಿ ಮೈಯಂ ಎಂಬ ಪಕ್ಷ ಸ್ಥಾಪಿಸಿ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟ, ರಾಜಕಾರಣಿ ಕಮಲ್ ಹಾಸನ್ ಕಾಂಗ್ರೆಸ್ ಪಕ್ಷಕ್ಕೆ ಸೇರಬಹುದು ಎಂಬ ಊಹಾಪೋಹ ಸೃಷ್ಟಿಯಾಗಿದೆ. ನಾನ್ಯಾಕೆ ಕಾಂಗ್ರೆಸ್ನಿಂದ ಲೋಕಸಭಾ ಟಿಕೆಟ್ ಅನ್ನು ನಿರೀಕ್ಷಿಸಬಾರದು ಎಂದು ಕಮಲ್ ಹಾಸನ್ ಹೇಳಿರುವುದು ಈಗ ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ತಮಿಳುನಾಡಿನ ಪೂರ್ವ ಈರೋಡ್ ವಿಧಾನಸಭಾ … Continued