ಕಲ್ಲಿದ್ದಲು ಹಗರಣ ತನಿಖೆ: ಮಮತಾ ಸೋದರಳಿಯ,ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಪತ್ನಿ ರುಜಿರಾಗೆ ಸಮನ್ಸ್ ನೀಡಿದ ಇಡಿ

ನಡೆಯುತ್ತಿರುವ ಕಲ್ಲಿದ್ದಲು ಹಗರಣದ ತನಿಖೆಗಾಗಿ ಜಾರಿ ನಿರ್ದೇಶನಾಲಯವು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪಶ್ಚಿಮ ಬಂಗಾಳದ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಸೇರಿದಂತೆ ಹಲವು ವ್ಯಕ್ತಿಗಳಿಗೆ ಹಾಜರಾಗುವಂತೆ ಸಮನ್ಸ್‌ ನೀಡಿದೆ. ಟಿಎಂಸಿ ಸಂಸದರು ಆಗಿರುವ ಅಭಿಷೇಕ ಬ್ಯಾನರ್ಜಿಗೆ ಸೆಪ್ಟೆಂಬರ್ 3 ರಂದು ಬರಲು ಸೂಚಿಸಿದ್ದರೆ ಅವರ ಪತ್ನಿಗೆ ಸೆಪ್ಟೆಂಬರ್ … Continued