ಕೇಂದ್ರ ಸಚಿವರಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ: ಕೋವಿಡ್‌ ನಿಯಮ ಗಾಳಿಗೆ ತೂರಿದ ಬಿಜೆಪಿ ..!

ಯಾದಗಿರಿ: ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸಚಿವರ ಸ್ವಾಗತಕ್ಕೆ ಮುಗಿಬಿದ್ದಿದ್ದಲ್ಲದೆ ಅವರ ಸ್ವಾಗತಕ್ಕೆ ಬಂದೂಕಿನಿಂದ ಗುಂಡು ಹಾರಿಸಿ ಅತಿರೇಕದ ವರ್ತನೆ ತೋರಿದ ಘಟನೆ ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ವರದಿಯಾಗಿದೆ. ಸಚಿವರ ಸ್ವಾಗತಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿರುವ ಕಾರಣ ಇದೀಗ ಎಫ್​ಐಆರ್ ದಾಖಲಿಸಲಾಗಿದೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … Continued

ನರೇಗಾ ಕಾರ್ಮಿಕರಿಂದ ಕೃಷಿ ಹೊಂಡ ಸ್ಥಳದಲ್ಲಿ ವಿಶಿಷ್ಟ ಸ್ವಾತಂತ್ರೋತ್ಸವ ಆಚರಣೆ

ಯಾದಗಿರಿ :ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರು ಕಾಮಗಾರಿ ಸ್ಥಳದಲ್ಲಿಯೇ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ನರೇಗಾ ಯೋಜನೆಯಡಿಯಲ್ಲಿ ಇಲ್ಲಿನ ಸಿದ್ಧಯ್ಯನ ಬೆಟ್ಟದ ಹತ್ತಿರ ನಿರ್ಮಾಣಗೊಂಡ ಕೃಷಿ ಹೊಂಡದಲ್ಲಿ ಸ್ವಾತಂತ್ರೋತ್ಸವಕ್ಕೆ ಮುನ್ನಾ ದಿನವೇ ನರೇಗಾ ಕೂಲಿ ಕಾರ್ಮಿಕರು ಶ್ರದ್ದೆಯಿಂದ ಕಲಾತ್ಮಕವಾಗಿ ಮಣ್ಣಿನಿಂದ ನರೇಗಾ, ಭಾರತ ನಕಾಶೆ ಮತ್ತು … Continued

ಕೇವಲ ಎರಡು ತಾಸಿನಲ್ಲೇ 5.50 ಕ್ವಿಂಟಲ್ ಜೋಳದ ಬಂಡಿ 12 ಕಿಮೀ ಎಳೆದು 5 ಗ್ರಾಂ ಬಂಗಾರ ಗೆದ್ದ ಯುವಕ..!

ಯಾದಗಿರಿ : ನಾಗರ ಪಂಚಮಿಯಂದು ಏರ್ಪಡಿಸಿದ್ದ ಶರತ್ತಿನ ಪಂದ್ಯದಲ್ಲಿ ಶಹಾಪುರ ತಾಲೂಕಿನ ಗೋಗಿಪೇಠದ ಶ್ರೀಕಾಂತ ಬದ್ದೇಳ್ಳಿ ಎಂಬ ಯುವಕ ಸಾಹಸ ಪ್ರದರ್ಶನ ಮಾಡಿ ಶರತ್ತಿನ ಪಂದ್ಯದಲ್ಲಿ ಗೆದ್ದಿದ್ದಾನೆ. ತಮ್ಮ ಗ್ರಾಮ ಗೋಗಿ ಪೇಠದಿಂದ ಎತ್ತಿನ ಬಂಡಿಯಲ್ಲಿ ಐದುವರೆ ಕ್ವಿಂಟಲ್ ಜೋಳ ತುಂಬಿದ ಚೀಲಗಳನ್ನು ಹಾಕಿಕೊಂಡು 12 ಕಿಮೀ ಗಳ ದೂರದ ಶಹಾಪುರ ನಗರ ತಲುಪಿ ಸೈ … Continued

ಬೊಮ್ಮಾಯಿ ಸಂಪುಟದಲ್ಲಿ ಕಲಬುರಗಿ, ರಾಯಚೂರು, ಯಾದಿಗಿರಿ ಜಿಲ್ಲೆ ಕಡೆಗಣನೆ

ಯಾದಗಿರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಪುಟದಲ್ಲಿ ಯಾದಗಿರಿ, ರಾಯಚೂರು ಮತ್ತು ಕಲಬುರಿಗ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧಯ ಸಿಕ್ಕಿಲ್ಲ. ಕಳೆದ ಬಾರಿಯೂ ಈ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲಿಲ್ಲ. ಯಾದಗಿರಿ ಜಿಲ್ಲೆಯಿಂದ ರಾಜೂ ಗೌಡ ಅವರಿಗೆ ಈ ಬಾರಿ ಸಂಪುಟ ಸ್ಥಾನ ಸಿಗುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಆದರೆ ಅಂತಿಮ ಗಳಿಗೆಯಲ್ಲಿ ಅವರಿಗೆ ಸಚಿವ … Continued

ಯಾದಗಿರಿಯಲ್ಲಿ 4 ತಾಸು ಸುರಿದ ಗುಡುಗು-ಮಿಂಚು ಸಹಿತ ಅಬ್ಬರದ ಮಳೆ

ಯಾದಗಿರಿ: ಕರ್ನಾಟಕದ ಬಿಸಿಲು ನಾಡು ಎಂದು ಖ್ಯಾತಿ ಹೊಂದಿರುವ ಯಾದಗಿರಿಯಲ್ಲಿ ಮಧ್ಯಾಹ್ನ 4 ಗಂಟೆಗೂ ಹೆಚ್ಚು ಕಾಲ ಅಕಾಲಿಕ ಗುಡುಗು-ಮಿಂಚು ಭಾರಿ ಮಳೆ ಸುರಿಯಿತು. ಸುರಿದ ಬಾರಿ ಮಳೆಯಿಂದ ನಗರದಲ್ಲಿ ರಸ್ತೆ ಹಾಗೂ ಚರಂಡಿಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಬಾರಿ ಗಾಳಿ-ಮಳೆಗೆ ನಗರಸಭೆ ಎರಡನೇ ಅಂತಸ್ತಿನ ಸಭಾಂಗಣದ ಮೇಲ್ಛಾವಣಿ ಕುಸಿದು … Continued