ರಾಜ್ಯಸಭಾ ಟಿಕೆಟ್‌ ನಿರಾಕರಿಸಿದ ನಂತರ ನಮ್ಮ ವರ್ಷಗಳ ತಪಸ್ಸು ಕಡಿಮೆಯಾಯ್ತು ಎಂದು ಮಾರ್ಮಿಕವಾಗಿ ಹೇಳಿದ ಕಾಂಗ್ರೆಸ್‌ನ ನಗ್ಮಾ, ಪವನ್ ಖೇರಾ

ನವದೆಹಲಿ: ಮಹಾರಾಷ್ಟ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉತ್ತರ ಪ್ರದೇಶದ ಇಮ್ರಾನ್ ಪ್ರಾಪ್ತಗಿರಿ ಎದುರು ತಮ್ಮ 18 ವರ್ಷಗಳ ತಪಸ್ಸು ಕಡಿಮೆಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಕಾಂಗ್ರೆಸ್ ನಾಯಕಿ ನಗ್ಮಾ ಹೇಳಿದ್ದಾರೆ. ಜೂನ್ 10 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ 10 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಕಾಂಗ್ರೆಸ್ ಪ್ರಕಟಿಸಿದ ನಂತರ ನಗ್ಮಾ ಅವರ ಈ ಹೇಳಿಕೆ … Continued