ಕೇರಳದ ಸಿಪಿಐ(ಎಂ) ಕಚೇರಿ ಮೇಲೆ ಸ್ಫೋಟಕ ಎಸೆದ ಆರೋಪ: ಯುವ ಕಾಂಗ್ರೆಸ್ ಮುಖಂಡನ ಬಂಧನ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿಯಾದ ಎಕೆಜಿ ಸೆಂಟರ್‌ನಲ್ಲಿ ಸ್ಫೋಟಕವನ್ನು ಎಸೆದ ಸುಮಾರು ಮೂರು ತಿಂಗಳ ನಂತರ, ಪೊಲೀಸರು ಗುರುವಾರ ಯುವ ಕಾಂಗ್ರೆಸ್ ಕಾರ್ಯಕರ್ತ ಜಿತಿನ್ ಕಳತ್ತೂರ್ ಅವರನ್ನು ಬಂಧಿಸಿದ್ದಾರೆ. ಕಳತ್ತೂರ್ ಅವರು ತಿರುವನಂತಪುರಂ ಜಿಲ್ಲೆಯ ಅತ್ತಿಪ್ರದಲ್ಲಿ ಯುವ ಕಾಂಗ್ರೆಸ್‌ನ ಮಂಡಲಂ ಅಧ್ಯಕ್ಷರಾಗಿದ್ದು, ಅವರನ್ನು ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಪರಾಧ … Continued