ವೆಂಕಟಪುರ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕನ ಸಾವು

ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಟ್ಟಿ ಬೈಲ ಹೆಗ್ಗಲ ವೆಂಕಟಪುರ ನದಿಯಲ್ಲಿ ಯುವಕನೊಬ್ಬ ನೀರು ಪಾಲಾದ ಘಟನೆ ಭಾನುವಾರ ನಡೆದ ವರದಿಯಾಗಿದೆ. ಭಾನುವಾರ ಮಧ್ಯಾಹ್ನ ನೀರುಪಾಲಾದ ಯುವಕನನ್ನು ಜಯಂತ ರಾಮಗೊಂಡ (೧೯) ಎಂದು ಗುರುತಿಸಲಾಗಿದೆ, ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಈತ ಇಳಿದ ಸಂದರ್ಭದಲ್ಲಿ … Continued