ಸೆಲ್ಫಿ ತೆಗೆಯುವಾಗ ಕಾಲುಜಾರಿ ಸಮುದ್ರದಲ್ಲಿ ಬಿದ್ದಿದ್ದ ಯುವಕನ ಶವಪತ್ತೆ

ಕುಮಟಾ :ಇಲ್ಲಿನ ಹೆಡ್ ಬಂದರು ಸಮೀಪ ಅರಬ್ಬಿ ಸಮುದ್ರ ತೀರದಲ್ಲಿ ಗುರುವಾರ ಸೆಲ್ಫಿ ತೆಗೆಯುತ್ತಿರುವಾಗ ಗುರುವಾರ ಸಂಜೆ ಬಂಡೆ ಮೇಲಿಂದ ಜಾರಿಬಿದ್ದು ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಶುಕ್ರವಾರ ಪತ್ತೆಯಾಗಿದೆ. ಮೃತನನ್ನುಅಭಿಷೇಕ್ ಹನುಮಂತ ಭೋಯ್( 25)ಎಂದು ಗುರುತಿಸಲಾಗಿದೆ.ಅಭಿಷೇಕ ಕೊಪ್ಪಳದ ಹೊಸಲಿಂಗಪುರದ ಎಂದು ಗುರುತಿಸಲಾಗಿದೆ. ಕುಮಟಾದ ತನ್ನ ಅಕ್ಕನ ಮನೆಗೆ ಬಂದಿದ್ದು ಲಾಕ್ ಡೌನ್‌ನಿಂದಾಗಿ ಕುಮಟಾದಲ್ಲಿ ಅಕ್ಕನ … Continued