ಅಕ್ರಮವಾಗಿ ಹಾಕಿದ್ದ ವಿದ್ಯುತ್ ಬೇಲಿ ಸ್ಪರ್ಶಿಸಿ 3 ಆನೆಗಳು ಸಾವು

ಕೊಯಮತ್ತೂರು: ಸೋಮವಾರ ರಾತ್ರಿ ಧರ್ಮಪುರಿಯ ಮಾರಂಡಹಳ್ಳಿ ಸಮೀಪದ ಜಮೀನೊಂದರಲ್ಲಿ ಅಕ್ರಮವಾಗಿ ಹಾಕಲಾಗಿದ್ದ ವಿದ್ಯುತ್ ಬೇಲಿ ತಗುಲಿ ಮೂರು ಆನೆಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಮೀಸಲು ಅರಣ್ಯ ಪ್ರದೇಶದ ಸಮೀಪದ ಕೆಂದನಹಳ್ಳಿಯ ಕಾಳಿ ಕವುಂದರ್ ಕೊಟ್ಟೈ ಗ್ರಾಮದಲ್ಲಿ ಮೂರು ಹೆಣ್ಣು ಆನೆಗಳು ಸತ್ತಿರುವುದು ಅರಣ್ಯ ನಿಗ್ರಹ ದಳದ ತಂಡಕ್ಕೆ ಕಂಡುಬಂದಿದೆ. ಅರಣ್ಯ ತಂಡವು ಆನೆ ಹಿಂಡಿನ … Continued

ಉತ್ತರಾಧಿಕಾರ ಕಾನೂನಿನ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ವಿಶೇಷ ವಿವಾಹ ಕಾಯ್ದೆಯಡಿ ‘ಮರುಮದುವೆ’ಯಾಗುತ್ತಿರುವ ಮುಸ್ಲಿಂ ದಂಪತಿ

ಕಾಸರಗೋಡು (ಕೇರಳ) : ಕೇರಳದ ಕಾಸರಗೋಡು ಜಿಲ್ಲೆಯ ಮುಸ್ಲಿಂ ದಂಪತಿ ತಮ್ಮ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಮತ್ತು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ಲಿಂಗ ಸಮಾನತೆಗಾಗಿ ಬಲವಾದ ಸಂದೇಶ ಕಳುಹಿಸಲು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮರುಮದುವೆ ಮಾಡಲು ಯೋಜಿಸಿದ್ದಕ್ಕಾಗಿ ಈಗ ಸುದ್ದಿಯಲ್ಲಿದ್ದಾರೆ. ಶುಕ್ಕೂರ್‌ ದಂಪತಿ ಮುಸ್ಲಿಂ ಪಿತ್ರಾರ್ಜಿತ ಕಾನೂನುಗಳಲ್ಲಿ ಹೇರಲಾದ ಕೆಲವು ಷರತ್ತುಗಳಿಂದಾಗಿ ತಮ್ಮ ಮದುವೆಯನ್ನು … Continued

ತಾಯಿ, ಇಬ್ಬರು ಮಕ್ಕಳು ಸಜೀವ ದಹನ: ಶಾರ್ಟ್‌ ಸರ್ಕಿಟ್‌ನಿಂದ ಎಸಿ ಸ್ಫೋಟಗೊಂಡ ಶಂಕೆ

ರಾಯಚೂರು: ಶಾರ್ಟ್‌ ಸರ್ಕಿಟ್‌ನಿಂದ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಮನೆಯೊಳಗಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ದಹನವಾಗಿರುವ ದುರಂತ ಘಟನೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಕ್ತಿನಗರದ ಕೆಪಿಸಿ ಕ್ವಾಟ್ರಸ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ್ದು ಮೃತರನ್ನು ಮಂಡ್ಯ ಮೂಲದ ರಂಜಿತಾ(33), ಮಕ್ಕಳಾದ ಮೃದಲ (13), ತಾರುಣ್ಯ(5) ಎಂದು ಗುರುತಿಸಲಾಗಿದೆ. ಶಾರ್ಟ್‌ … Continued

ಅದಾನಿ ಗ್ರೂಪ್‌ನ ಚಟುವಟಿಕೆಗಳಲ್ಲಿ ಚೀನಾದ ಪ್ರಜೆ ‘ಸಂಶಯಾಸ್ಪದ ಪಾತ್ರ’ ವಹಿಸಿದ್ದಾನೆ : ಕಾಂಗ್ರೆಸ್ ಆರೋಪ

ನವದೆಹಲಿ : ಅದಾನಿ ಗ್ರೂಪ್‌ನ ಚಟುವಟಿಕೆಗಳಲ್ಲಿ ಚೀನಾದ ಪ್ರಜೆಯೊಬ್ಬರು “ಸಂಶಯಾಸ್ಪದ ಪಾತ್ರ” ವಹಿಸಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆಪಾದಿಸಿದೆ. ಮತ್ತು ಪ್ರಮುಖ ರಕ್ಷಣಾ ಒಪ್ಪಂದಗಳಲ್ಲಿ ಆ ವ್ಯಕ್ತಿಯನ್ನು ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಕಾಳಜಿ ಇಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿದೆ. ಭ್ರಷ್ಟಾಚಾರದ ಆರೋಪಗಳು ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ, ಯುಪಿಎ ಸರ್ಕಾರವು ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಮೂಲ ಕಂಪನಿ … Continued