ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ…

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಶನಿವಾರ (ಮೇ 13) ಪ್ರಕಟವಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಸ್ಥಾನಗಳನ್ನು ಗಳಿಸಿವೆ. ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳ ಜಿಲ್ಲಾವಾರು ಪಟ್ಟಿ
ಬೆಂಗಳೂರು ನಗರ ಜಿಲ್ಲೆ….
ಆನೇಕಲ್-ಬಿ.ಶಿವಣ್ಣ (ಕಾಂಗ್ರೆಸ್), ಹೆಬ್ಬಾಳ-ಬೈರತಿ ಸುರೇಶ (ಕಾಂಗ್ರೆಸ್), ಸಿ.ವಿ. ರಾಮನ್‌ನಗರ-ಎಸ್. ರಘು (ಬಿಜೆಪಿ), ಸರ್ವಜ್ಞನಗರ-ಕೆ.ಜೆ. ಜಾರ್ಜ್ (ಕಾಂಗ್ರೆಸ್‌), ಮಹದೇವಪುರ-ಮಂಜುಳಾ ಎಸ್. ಲಿಂಬಾವಳಿ (ಬಿಜೆಪಿ), ಮಹಾಲಕ್ಷ್ಮಿ ಲೇಔಟ್-ಕೆ. ಗೋಪಾಲಯ್ಯ (ಬಿಜೆಪಿ), ಬೊಮ್ಮನಹಳ್ಳಿ-ಸತೀಶ್ ರೆಡ್ಡಿ (ಬಿಜೆಪಿ), ಬ್ಯಾಟರಾಯನಪುರ-ಕೃಷ್ಣ ಭೈರೇಗೌಡ (ಕಾಂಗ್ರೆಸ್), ಗಾಂಧಿನಗರ-ದಿನೇಶ್ ಗುಂಡೂರಾವ್ (ಕಾಂಗ್ರೆಸ್), ವಿಜಯನಗರ-ಎಂ.ಕೃಷ್ಣಪ್ಪ (ಕಾಂಗ್ರೆಸ್), ಯಲಹಂಕ-ಎಸ್.ಆರ್.ವಿಶ್ವನಾಥ್ (ಬಿಜೆಪಿ), ಯಶವಂತಪುರ- ಎಸ್. ಟಿ ಸೋಮಶೇಖರ್ (ಬಿಜೆಪಿ), ರಾಜರಾಜೇಶ್ವರಿ ನಗರ-ಮುನಿರತ್ನ (ಬಿಜೆಪಿ), ಪದ್ಮನಾಭ ನಗರ-ಆರ್.ಅಶೋಕ (ಬಿಜೆಪಿ), ಪುಲಕೇಶಿನಗರ-ಎ ಸಿ ಶ್ರೀನಿವಾಸ (ಕಾಂಗ್ರೆಸ್), ಶಾಂತಿನಗರ-ಎನ್ ಎ ಹ್ಯಾರಿಸ್ (ಕಾಂಗ್ರೆಸ್), ಮಲ್ಲೇಶ್ವರ-ಡಾ ಅಶ್ವತ್ಥ ನಾರಾಯಣ ಸಿ.ಎನ್. (ಬಿಜೆಪಿ), ಶಿವಾಜಿನಗರ-ರಿಜ್ವಾನ್ ಅರ್ಷದ್ ( ಕಾಂಗ್ರೆಸ್), ಚಾಮರಾಜಪೇಟೆ-ಜಮೀರ್ ಅಹಮದ್ (ಕಾಂಗ್ರೆಸ್), ಬೆಂಗಳೂರು ದಕ್ಷಿಣ-ಎಂ. ಕೃಷ್ಣಪ್ಪ ( ಬಿಜೆಪಿ ), ರಾಜಾಜಿನಗರ-ಎಸ್.ಸುರೇಶಕುಮಾರ (ಬಿಜೆಪಿ), ಬಿಟಿಎಂ ಲೇಔಟ್- ರಾಮಲಿಂಗಾ ರೆಡ್ಡಿ (ಕಾಂಗ್ರೆಸ್), ಬಸವನಗುಡಿ-ರವಿ ಸುಬ್ರಮಣ್ಯ ಎಲ್.ಎ. (ಬಿಜೆಪಿ), ದಾಸರಹಳ್ಳಿ-ಎಸ್ ಮುನಿರಾಜು (ಬಿಜೆಪಿ),  ಚಿಕ್ಕಪೇಟೆ-ಉದಯ ಗರುಡಾಚಾರ (ಬಿಜೆಪಿ), ಗೋವಿಂದರಾಜನಗರ- ಪ್ರಿಯಾ ಕೃಷ್ಣ ಕಾಂಗ್ರೆಸ್), ಕೆ.ಆರ್.ಪುರ-ಭೈರತಿ ಬಸವರಾಜ (ಬಿಜೆಪಿ)
ಬೆಳಗಾವಿ ಜಿಲ್ಲೆ
ಹುಕ್ಕೇರಿ-ನಿಖಿಲ್ ಕತ್ತಿ (ಬಿಜೆಪಿ), ಸವದತ್ತಿ-ವಿಶ್ವಾಸ ವೈದ್ಯ (ಕಾಂಗ್ರೆಸ್), ಬೆಳಗಾವಿ ಉತ್ತರ- ಆಸಿಫ್ ಸೇಠ್ (ಕಾಂಗ್ರೆಸ್), ಬೆಳಗಾವಿ ಗ್ರಾಮಾಂತರ-ಲಕ್ಷ್ಮೀ ಹೆಬ್ಬಾಳ್ಕರ್ (ಕಾಂಗ್ರೆಸ್), ಬೆಳಗಾವಿ ದಕ್ಷಿಣ-ಅಭಯ ಪಾಟೀಲ (ಬಿಜೆಪಿ), ಯಮಕನಮರಡಿ (ಎಸ್‌ಟಿ)- ಸತೀಶ ಜಾರಕಿಹೊಳಿ (ಕಾಂಗ್ರೆಸ್), ಅಥಣಿ-ಲಕ್ಷ್ಮಣ ಸವದಿ (ಕಾಂಗ್ರೆಸ್), ಅರಭಾವಿ-ಬಾಲಚಂದ್ರ ಜಾರಕಿಹೊಳಿ (ಬಿಜೆಪಿ), ರಾಯಬಾಗ (ಎಸ್‌ಸಿ)- ದುರ್ಯೋಧನ ಐಹೊಳೆ (ಬಿಜೆಪಿ), ರಾಮದುರ್ಗ-ಅಶೋಕ್ ಪಟ್ಟಣ (ಕಾಂಗ್ರೆಸ್), ಕಾಗವಾಡ- ಬರಮಗೌಡ ಕಾಗೆ (ಕಾಂಗ್ರೆಸ್), ಕಿತ್ತೂರು-ಬಾಬಾಸಾಹೇಬ ಪಾಟೀಲ (ಕಾಂಗ್ರೆಸ್), ಕುಡಚಿ (ಎಸ್‌ಸಿ) -ಮಹೇಂದ್ರ ತಮ್ಮಣ್ಣನ್ನವರ (ಕಾಂಗ್ರೆಸ್), ಬೈಲಹೊಂಗಲ- ಮಹಾಂತೇಶ ಕೌಜಲಗಿ (ಕಾಂಗ್ರೆಸ್), ಖಾನಾಪುರ-ವಿಠ್ಠಲ್ ಹಲಗೇಕರ್ (ಬಿಜೆಪಿ), ಗೋಕಾಕ-ರಮೇಶ್ ಜಾರಕಿಹೊಳಿ (ಬಿಜೆಪಿ), ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ (ಕಾಂಗ್ರೆಸ್), ನಿಪ್ಪಾಣಿ-ಶಶಿಕಲಾ ಜೊಲ್ಲೆ (ಬಿಜೆಪಿ)
ಮೈಸೂರು ಜಿಲ್ಲೆ
ವರುಣಾ-ಸಿದ್ದರಾಮಯ್ಯ (ಕಾಂಗ್ರೆಸ್), ಎಚ್.ಡಿ ಕೋಟೆ (ಎಸ್‌ಟಿ)- ಅನಿಲ್ ಚಿಕ್ಕಮಾಧು (ಕಾಂಗ್ರೆಸ್), ಹುಣಸೂರು-ಜಿ.ಡಿ. ಹರೀಶ್ ಗೌಡ (ಜೆಡಿಎಸ್), ನಂಜನಗೂಡು (ಎಸ್‌ಸಿ)- ದರ್ಶನ್ ಧ್ರುವನಾರಾಯಣ (ಕಾಂಗ್ರೆಸ್), ನರಸಿಂಹರಾಜ- ತನ್ವೀರ್ ಸೇಠ್ (ಕಾಂಗ್ರೆಸ್), ಪಿರಿಯಾಪಟ್ಟಣ-ಕೆ.ವೆಂಕಟೇಶ್ (ಕಾಂಗ್ರೆಸ್), ಕೃಷ್ಣರಾಜ-ಟಿ. ಎಸ್. ಶ್ರೀವತ್ಸ (ಬಿಜೆಪಿ), ಕೃಷ್ಣರಾಜನಗರ-ರವಿಶಂಕರ್‌ ಡಿ. (ಕಾಂಗ್ರೆಸ್), ಚಾಮರಾಜ-ಕೆ.ಹರೀಶ್ ಗೌಡ (ಕಾಂಗ್ರೆಸ್) ಚಾಮುಂಡೇಶ್ವರಿ-ಜಿ. ಟಿ. ದೇವೇಗೌಡ (ಜೆಡಿಎಸ್), ಟಿ.ನರಸೀಪುರ (ಎಸ್‌ಸಿ)- ಡಾ. ಹೆಚ್ ಸಿ ಮಹದೇವಪ್ಪ (ಕಾಂಗ್ರೆಸ್)

ಮಂಡ್ಯ
ಶ್ರೀರಂಗಪಟ್ಟಣ-ರಮೇಶ ಬಂಡಿಸಿದ್ದೇಗೌಡ (ಕಾಂಗ್ರೆಸ್), ಮಂಡ್ಯ-ರವಿಕುಮಾರ್ ಗೌಡ (ಗಾಣಿಗ) (ಕಾಂಗ್ರೆಸ್), ಮದ್ದೂರು-ಉದಯ.ಕೆ.ಎಂ (ಕಾಂಗ್ರೆಸ್), ಮಳವಳ್ಳಿ (ಎಸ್‌ಸಿ)- ಪಿ.ಎಂ.ನರೇಂದ್ರಸ್ವಾಮಿ (ಕಾಂಗ್ರೆಸ್), ಮೇಲುಕೋಟೆ-ದರ್ಶನ್ ಪುಟ್ಟಣ್ಣಯ್ಯ (ಸರ್ವೋದಯ ಕರ್ನಾಟಕ ಪಕ್ಷ), ನಾಗಮಂಗಲ-ಎನ್.ಚೆಲುವರಾಯಸ್ವಾಮಿ (ಕಾಂಗ್ರೆಸ್), ಕೆ.ಆರ್.ಪೇಟೆ- ಎಚ್.ಟಿ.ಮಂಜು (ಜೆಡಿಎಸ್)

ತುಮಕೂರು ಜಿಲ್ಲೆ
ಸಿರಾ-ಟಿ. ಬಿ. ಜಯಚಂದ್ರ (ಕಾಂಗ್ರೆಸ್), ತುಮಕೂರು ಗ್ರಾಮಾಂತರ-ಬಿ.ಸುರೇಶಗೌಡ (ಬಿಜೆಪಿ), ತುಮಕೂರು ನಗರ-ಜಿ ಬಿ ಜ್ಯೋತಿ ಗಣೇಶ್ (ಬಿಜೆಪಿ), ತುರುವೇಕೆರೆ-ಎಂ. ಟಿ. ಕೃಷ್ಣಪ್ಪ (ಜೆಡಿಎಸ್), ಮಧುಗಿರಿ-ಕ್ಯಾತಸಂದ್ರ ಎನ್. ರಾಜಣ್ಣ (ಕಾಂಗ್ರೆಸ್), ತಿಪಟೂರು- ಕೆ. ಷಡಕ್ಷರಿ (ಕಾಂಗ್ರೆಸ್), ಪಾವಗಡ(ಎಸ್‌ಸಿ)-ಎಚ್. ವಿ. ವೆಂಕಟೇಶ್ (ಕಾಂಗ್ರೆಸ್), ಚಿಕ್ಕನಾಯಕನಹಳ್ಳಿ-ಸಿ. ಬಿ. ಸುರೇಶ್ ಬಾಬು (ಜೆಡಿಎಸ್), ಕುಣಿಗಲ್-ಡಾ. ಎಚ್. ಡಿ. ರಂಗನಾಥ್ (ಕಾಂಗ್ರೆಸ್), ಕೊರಟಗೆರೆ(ಎಸ್‌ಸಿ)-ಡಾ.ಜಿ ಪರಮೇಶ್ವರ (ಕಾಂಗ್ರೆಸ್), ಗುಬ್ಬಿ- ಎಸ್. ಆರ್. ಶ್ರೀನಿವಾಸ್ (ವಾಸು) (ಕಾಂಗ್ರೆಸ್)
ಕಲಬುರಗಿ ಜಿಲ್ಲೆ
ಕಲಬುರಗಿ ಉತ್ತರ-ಕನೀಜ್ ಫಾತೀಮಾ (ಕಾಂಗ್ರೆಸ್), ಕಲಬುರಗಿ ಗ್ರಾಮೀಣ (ಎಸ್‌ಸಿ)- ಬಸವರಾಜ ಮತ್ತಿಮಡು (ಬಿಜೆಪಿ), ಕಲಬುರಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್ (ಕಾಂಗ್ರೆಸ್), ಸೇಡಂ- ಡಾ. ಶರಣಪ್ರಕಾಶ ಪಾಟೀಲ್ (ಕಾಂಗ್ರೆಸ್), ಅಫ್ಜಲಪೂರ-ಎಂ. ವೈ. ಪಾಟೀಲ (ಕಾಂಗ್ರೆಸ್), ಆಳಂದ-ಬಿ .ಆರ್. ಪಾಟೀಲ (ಕಾಂಗ್ರೆಸ್), ಚಿಂಚೋಳಿ (ಎಸ್‌ಸಿ)- ಅವಿನಾಶ ಜಾಧವ (ಬಿಜೆಪಿ), ಚಿತ್ತಾಪುರ (ಎಸ್‌ಸಿ)-ಪ್ರಿಯಾಂಕ್ ಖರ್ಗೆ (ಕಾಂಗ್ರೆಸ್), ಜೇವರ್ಗಿ-ಅಜಯ ಸಿಂಗ್ (ಕಾಂಗ್ರೆಸ್)
ಶಿವಮೊಗ್ಗ ಜಿಲ್ಲೆ
ಸೊರಬ-ಮಧು ಬಂಗಾರಪ್ಪ (ಕಾಂಗ್ರೆಸ್), ಸಾಗರ-ಗೋಪಾಲಕೃಷ್ಣ ಬೇಳೂರು (ಕಾಂಗ್ರೆಸ್), ಶಿವಮೊಗ್ಗ-ಎಸ್. ಎನ್. ಚನ್ನಬಸಪ್ಪ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಎಸ್‌ಸಿ)- ಶಾರದ ಪೂರ್ಯಾ ನಾಯ್ಕ (ಜೆಡಿಎಸ್), ಶಿಕಾರಿಪುರ-ಬಿ. ವೈ. ವಿಜಯೇಂದ್ರ (ಬಿಜೆಪಿ), ತೀರ್ಥಹಳ್ಳಿ-ಆರಗ ಜ್ಞಾನೇಂದ್ರ (ಬಿಜೆಪಿ), ಭದ್ರಾವತಿ-ಬಿ. ಕೆ. ಸಂಗಮೇಶ್ವರ್ (ಕಾಂಗ್ರೆಸ್)
ಹಾವೇರಿ ಜಿಲ್ಲೆ
ಹಿರೇಕೆರೂರು-ಯು. ಬಿ. ಬಣಕಾರ್ (ಕಾಂಗ್ರೆಸ್), ಹಾನಗಲ್-ಶ್ರೀನಿವಾಸ್ ಮಾನೆ (ಕಾಂಗ್ರೆಸ್), ಹಾವೇರಿ(ಎಸ್‌ಸಿ)-ರುದ್ರಪ್ಪ ರಾಮಪ್ಪ ಲಮಾಣಿ (ಕಾಂಗ್ರೆಸ್), ರಾಣೇಬೆನ್ನೂರು-ಪ್ರಕಾಶ್ ಕೆ. ಕೋಳಿವಾಡ್ (ಕಾಂಗ್ರೆಸ್), ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ (ಬಿಜೆಪಿ), ಬ್ಯಾಡಗಿ-ಬಸವರಾಜ ಶಿವಣ್ಣನವರ (ಕಾಂಗ್ರೆಸ್)
ಚಿಕ್ಕಬಳ್ಳಾಪುರ
ಶಿಡ್ಲಘಟ್ಟ-ಬಿ. ಎನ್. ರವಿ ಕುಮಾರ್ (ಜೆಡಿಎಸ್), ಗೌರಿಬಿದನೂರು -ಕೆ.ಎಚ್. ಪುಟ್ಟಸ್ವಾಮಿಗೌಡ (ಪಕ್ಷೇತರ), ಬಾಗೇಪಲ್ಲಿ-ಎಸ್. ಎನ್. ಸುಬ್ಬಾರೆಡ್ಡಿ (ಕಾಂಗ್ರೆಸ್), ಚಿಕ್ಕಬಳ್ಳಾಪುರ-ಪ್ರದೀಪ್ ಈಶ್ವರ್ (ಕಾಂಗ್ರೆಸ್), ಚಿಂತಾಮಣಿ-ಡಾ. ಎಂ.ಸಿ. ಸುಧಾಕರ್ (ಕಾಂಗ್ರೆಸ್)
ಗದಗ
ಶಿರಹಟ್ಟಿ (ಎಸ್‌ಸಿ)-ಡಾ. ಚಂದ್ರು ಲಮಾಣಿ (ಬಿಜೆಪಿ), ರೋಣ-ಜಿ. ಎಸ್. ಪಾಟೀಲ (ಕಾಂಗ್ರೆಸ್), ನರಗುಂದ-ಸಿ. ಸಿ. ಪಾಟೀಲ (ಬಿಜೆಪಿ), ಗದಗ-ಎಚ್. ಕೆ. ಪಾಟೀಲ್ (ಕಾಂಗ್ರೆಸ್),
ಚಿಕ್ಕಮಗಳೂರು ಜಿಲ್ಲೆ
ಶೃಂಗೇರಿ-ಟಿ. ಡಿ ರಾಜೇಗೌಡ (ಕಾಂಗ್ರೆಸ್), ಮೂಡಿಗೆರೆ (ಎಸ್‌ಸಿ)- ನಯನಾ ಮೊಟ್ಟಮ್ಮ (ಕಾಂಗ್ರೆಸ್), ಕಡೂರು-ಆನಂದ್ ಕೆ. ಎಸ್. (ಕಾಂಗ್ರೆಸ್), ಚಿಕ್ಕಮಗಳೂರು-ಎಚ್‌ಡಿ ತಮ್ಮಯ್ಯ (ಕಾಂಗ್ರೆಸ್), ತರಿಕೆರೆ-ಜಿ. ಎಚ್. ಶ್ರೀನಿವಾಸ್ (ಕಾಂಗ್ರೆಸ್)

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಬಾಗಲಕೋಟೆ ಜಿಲ್ಲೆ
ಹುನಗುಂದ-ವಿಜಯಾನಂದ ಕಾಶಪ್ಪನವರ (ಕಾಂಗ್ರೆಸ್), ಮುಧೋಳ (ಎಸ್‌ಸಿ) -ಆರ್. ಬಿ. ತಿಮ್ಮಾಪೂರ (ಕಾಂಗ್ರೆಸ್), ಬಾಗಲಕೋಟೆ-ಎಚ್. ವೈ. ಮೇಟಿ (ಕಾಂಗ್ರೆಸ್), ಬಾದಾಮಿ- ಬಿ. ಬಿ. ಚಿಮ್ಮನಕಟ್ಟಿ (ಕಾಂಗ್ರೆಸ್), ಬೀಳಗಿ-ಜೆ ಟಿ ಪಾಟೀಲ (ಕಾಂಗ್ರೆಸ್) , ಜಮಖಂಡಿ- ಜಗದೀಶ್ ಗುಡಗಂಟಿ (ಬಿಜೆಪಿ), ತೇರದಾಳ- ಸಿದ್ದು ಸವದಿ (ಬಿಜೆಪಿ)
ಧಾರವಾಡ ಜಿಲ್ಲೆ
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಬೆಲ್ಲದ (ಬಿಜೆಪಿ), ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್‌ಸಿ) -ಪ್ರಸಾದ ಅಬ್ಬಯ್ಯ (ಕಾಂಗ್ರೆಸ್), ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ – ಮಹೇಶ ಟೆಂಗಿನಕಾಯಿ (ಬಿಜೆಪಿ), ಕುಂದಗೋಳ-ಎಂ ಆರ್ ಪಾಟೀಲ (ಬಿಜೆಪಿ) ಧಾರವಾಡ- ವಿನಯ ಕುಲಕರ್ಣಿ (ಕಾಂಗ್ರೆಸ್), ನವಲಗುಂದ-ಎನ್. ಎಚ್. ಕೋನರೆಡ್ಡಿ (ಕಾಂಗ್ರೆಸ್), ಕಲಘಟಗಿ-ಸಂತೋಷ ಲಾಡ್ (ಕಾಂಗ್ರೆಸ್),
ಬೀದರ ಜಿಲ್ಲೆ
ಹುಮನಾಬಾದ್-ಸಿದ್ದು ಪಾಟೀಲ್ (ಬಿಜೆಪಿ), ಬೀದರ್- ರಹೀಮ್ ಖಾನ್ (ಕಾಂಗ್ರೆಸ್), ಬೀದರ್ ದಕ್ಷಿಣ- ಡಾ.ಶೈಲೇಂದ್ರ (ಬಿಜೆಪಿ), ಭಾಲ್ಕಿ-ಈಶ್ವರ ಖಂಡ್ರೆ (ಕಾಂಗ್ರೆಸ್), ಔರಾದ್ (ಎಸ್‌ಸಿ)- ಪ್ರಭು ಚವ್ಹಾಣ್ (ಬಿಜೆಪಿ), ಬಸವಕಲ್ಯಾಣ -ಶರಣು ಸಲಗರ (ಬಿಜೆಪಿ),
ದಾವಣಗೆರೆ ಜಿಲ್ಲೆ
ಹೊನ್ನಾಳಿ-ಶಾಂತನಗೌಡ ಡಿ. ಜಿ. (ಕಾಂಗ್ರೆಸ್), ಹರಿಹರ-ಬಿ. ಪಿ. ಹರೀಶ್ (ಬಿಜೆಪಿ), ದಾವಣಗೆರೆ ಉತ್ತರ-ಎಸ್. ಎಸ್. ಮಲ್ಲಿಕಾರ್ಜುನ್ (ಕಾಂಗ್ರೆಸ್), ದಾವಣಗೆರೆ ದಕ್ಷಿಣ- ಶಾಮನೂರು ಶಿವಶಂಕರಪ್ಪ (ಕಾಂಗ್ರೆಸ್), ಮಾಯಕೊಂಡ (ಎಸ್‌ಸಿ)-ಕೆ .ಎಸ್. ಬಸವಂತಪ್ಪ (ಕಾಂಗ್ರೆಸ್), ಚನ್ನಗಿರಿ-ಬಸವರಾಜು ವಿ. ಶಿವಗಂಗಾ (ಕಾಂಗ್ರೆಸ್), ಜಗಳೂರು (ಎಸ್‌ಟಿ)- ಬಿ ದೇವೇಂದ್ರಪ್ಪ (ಕಾಂಗ್ರೆಸ್)
ಹಾಸನ ಜಿಲ್ಲೆ
ಹೊಳೆನರಸೀಪುರ-ಎಚ್. ಡಿ. ರೇವಣ್ಣ (ಜೆಡಿಎಸ್), ಹಾಸನ-ಎಚ್ ಪಿ ಸ್ವರೂಪ್ (ಜೆಡಿಎಸ್), ಸಕಲೇಶಪುರ (ಎಸ್‌ಸಿ)- ಎಸ್. ಮಂಜುನಾಥ (ಬಿಜೆಪಿ), ಶ್ರವಣಬೆಳಗೊಳ-ಸಿ. ಎನ್. ಬಾಲಕೃಷ್ಣ (ಜೆಡಿಎಸ್), ಅರಸೀಕೆರೆ-ಕೆ. ಎಂ. ಶಿವಲಿಂಗೇಗೌಡ (ಕಾಂಗ್ರೆಸ್), ಅರಕಲಗೂಡು-ಎ.ಮಂಜು (ಜೆಡಿಎಸ್), ಬೇಲೂರು-ಎಚ್ ಕೆ ಸುರೇಶ್ ( ಬಿಜೆಪಿ )

ಕೊಡಗು
ಮಡಿಕೇರಿ-ಡಾ. ಮಂತರ್ ಗೌಡ (ಕಾಂಗ್ರೆಸ್), ವೀರಾಜಪೇಟೆ-ಎ.ಎಸ್.ಪೊನ್ನಣ್ಣ (ಕಾಂಗ್ರೆಸ್),
ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು-ಯು. ಟಿ. ಖಾದರ್ (ಕಾಂಗ್ರೆಸ್), ಮಂಗಳೂರು ಉತ್ತರ-ಭರತ್‌ಶೆಟ್ಟಿ ವೈ
(ಬಿಜೆಪಿ), ಮಂಗಳೂರು ದಕ್ಷಿಣ-ಡಿ. ವೇದವ್ಯಾಸ ಕಾಮತ್ (ಬಿಜೆಪಿ), ಸುಳ್ಯ (ಎಸ್‌ಸಿ)- ಭಾಗೀರಥಿ ಮುರುಳ್ಯ (ಬಿಜೆಪಿ), ಮೂಡುಬಿದಿರೆ-ಉಮಾನಾಥ್ ಕೋಟ್ಯಾನ್ (ಬಿಜೆಪಿ), ಬಂಟ್ವಾಳ-ರಾಜೇಶ್ ನಾಯ್ಕ್ (ಬಿಜೆಪಿ), ಪುತ್ತೂರು-ಅಶೋಕ್ ಕುಮಾರ್ ರೈ (ಕಾಂಗ್ರೆಸ್), ಬೆಳ್ತಂಗಡಿ-ಹರೀಶ್ ಪೂಂಜ (ಬಿಜೆಪಿ)
ವಿಜಯಪುರ ಜಿಲ್ಲೆ
ಸಿಂದಗಿ-ಅಶೋಕ್ ಎಂ. ಮನಗೂಳಿ (ಕಾಂಗ್ರೆಸ್), ವಿಜಯಪುರ ನಗರ-ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ), ಇಂಡಿ-ಯಶವಂತರಾಯಗೌಡ ಪಾಟೀಲ (ಕಾಂಗ್ರೆಸ್), ಮುದ್ದೇಬಿಹಾಳ-ಸಿ.ಎಸ್. ನಾಡಗೌಡ (ಕಾಂಗ್ರೆಸ್), ಬಬಲೇಶ್ವರ-ಎಂ. ಬಿ. ಪಾಟೀಲ (ಕಾಂಗ್ರೆಸ್), ಬಸವನ ಬಾಗೇವಾಡಿ- ಶಿವಾನಂದ ಪಾಟೀಲ (ಕಾಂಗ್ರೆಸ್), ದೇವರ ಹಿಪ್ಪರಗಿ -ರಾಜುಗೌಡ ಪಾಟೀಲ್ (ಜೆಡಿಎಸ್), ನಾಗಠಾಣ (ಎಸ್‌ಸಿ)-ವಿಠ್ಠಲ ಕಟಕಧೋಂಡ (ಕಾಂಗ್ರೆಸ್)

ಪ್ರಮುಖ ಸುದ್ದಿ :-   ಕೆಎಸ್​ಆರ್​ಟಿಸಿ ಬಸ್​ನಲ್ಲಿ ಅಜ್ಜಿ ಮೊಮ್ಮಗಳಿಗೆ ಉಚಿತ ಟಿಕೆಟ್ : ಆದ್ರೆ ನಾಲ್ಕು ಪಕ್ಷಿಗಳಿಗೆ 444 ರೂ. ಟಿಕೆಟ್...!

ಬಳ್ಳಾರಿ ಜಿಲ್ಲೆ
ಸಿರುಗುಪ್ಪ (ಎಸ್‌ಟಿ)- ಬಿ. ಎಮ್. ನಾಗರಾಜ (ಕಾಂಗ್ರೆಸ್), ಬಳ್ಳಾರಿ (ಎಸ್‌ಟಿ) -ಬಿ ನಾಗೇಂದ್ರ (ಕಾಂಗ್ರೆಸ್), ಬಳ್ಳಾರಿ ನಗರ- ನಾರ ಭರತ್ ರೆಡ್ಡಿ (ಕಾಂಗ್ರೆಸ್), ಕಂಪ್ಲಿ (ಎಸ್‌ಟಿ)-ಜೆ. ಎನ್. ಗಣೇಶ (ಕಾಂಗ್ರೆಸ್), ಕೂಡ್ಲಿಗಿ (ಎಸ್‌ಟಿ)- ಶ್ರೀನಿವಾಸ್ ಎನ್‌ಟಿ (ಕಾಂಗ್ರೆಸ್)
ವಿಜಯನಗರ ಜಿಲ್ಲೆ
ಹೂವಿನ ಹಡಗಲಿ-(ಎಸ್‌ಸಿ) ಕೃಷ್ಣ ನಾಯಕ್ (ಬಿಜೆಪಿ), ಹರಪನಹಳ್ಳಿ- ಲತಾ ಮಲ್ಲಿಕಾರ್ಜುನ್ (ಪಕ್ಷೇತರ), ಹಗರಿಬೊಮ್ಮನಹಳ್ಳಿ (ಎಸ್‌ಸಿ) -ನೇಮರಾಜ ನಾಯ್ಕ್ ಕೆ
(ಜೆಡಿಎಸ್), ಸಂಡೂರು (ಎಸ್‌ಟಿ) -ಈ ತುಕಾರಾಮ್ (ಕಾಂಗ್ರೆಸ್)
ಯಾದಗಿರಿ ಜಿಲ್ಲೆ
ಸುರಪುರ (ಎಸ್‌ಟಿ) -ರಾಜಾ ವೆಂಕಟಪ್ಪ ನಾಯಕ್ (ಕಾಂಗ್ರೆಸ್), ಶಹಾಪುರ -ಶರಣಬಸಪ್ಪ ದರ್ಶನಾಪುರ (ಕಾಂಗ್ರೆಸ್), ಯಾದಗಿರಿ-ಚನ್ನರೆಡ್ಡಿ ಪಾಟೀಲ್ ತುನ್ನೂರು (ಕಾಂಗ್ರೆಸ್), ಗುರುಮಠಕಲ್-ಶರಣಗೌಡ ಕಂದಕೂರು (ಜೆಡಿಎಸ್)
ಚಾಮರಾಜನಗರ ಜಿಲ್ಲೆ
ಹನೂರು-ಎಂ. ಆರ್. ಮಂಜುನಾಥ (ಜೆಡಿಎಸ್), ಚಾಮರಾಜನಗರ-ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್), ಗುಂಡ್ಲುಪೇಟೆ-ಎಚ್. ಎಂ. ಗಣೇಶ್ ಪ್ರಸಾದ್ (ಕಾಂಗ್ರೆಸ್), ಕೊಳ್ಳೇಗಾಲ (ಎಸ್‌ಸಿ)- ಎ. ಆರ್. ಕೃಷ್ಣಮೂರ್ತಿ (ಕಾಂಗ್ರೆಸ್)

ಉತ್ತರ ಕನ್ನಡ ಜಿಲ್ಲೆ
ಹಳಿಯಾಳ-ಆರ್. ವಿ. ದೇಶಪಾಂಡೆ (ಕಾಂಗ್ರೆಸ್), ಶಿರಸಿ-ಭೀಮಣ್ಣ ನಾಯ್ಕ (ಕಾಂಗ್ರೆಸ್), ಭಟ್ಕಳ- ಮಂಕಾಳು ವೈದ್ಯ ( ಕಾಂಗ್ರೆಸ್), ಯಲ್ಲಾಪುರ ಶಿವರಾಮ ಹೆಬ್ಬಾರ (ಬಿಜೆಪಿ), ಕುಮಟಾ-ದಿನಕರ ಶೆಟ್ಟಿ(ಬಿಜೆಪಿ), ಕಾರವಾರ- ಸತೀಶ್ ಸೈಲ್ (ಕಾಂಗ್ರೆಸ್)
ರಾಮನಗರ ಜಿಲ್ಲೆ
ಚನ್ನಪಟ್ಟಣ-ಎಚ್. ಡಿ. ಕುಮಾರಸ್ವಾಮಿ (ಜೆಡಿಎಸ್), ರಾಮನಗರ-ಎಚ್. ಎ. ಇಕ್ಬಾಲ್ ಹುಸೇನ್ (ಕಾಂಗ್ರೆಸ್), ಮಾಗಡಿ-ಎಚ್. ಸಿ. ಬಾಲಕೃಷ್ಣ (ಕಾಂಗ್ರೆಸ್), ಕನಕಪುರ- ಡಿ. ಕೆ.ಶಿವಕುಮಾರ್ (ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಹೊಸಕೋಟೆ-ಶರತ್ ಕುಮಾರ್ ಬಚ್ಚೇಗೌಡ (ಕಾಂಗ್ರೆಸ್) ದೇವನಹಳ್ಳಿ-ಕೆ. ಎಚ್. ಮುನಿಯಪ್ಪ (ಕಾಂಗ್ರೆಸ್), ದೊಡ್ಡಬಳ್ಳಾಪುರ-ಧೀರಜ್ ಮುನಿರಾಜ್ (ಬಿಜೆಪಿ), ನೆಲಮಂಗಲ (ಎಸ್‌ಸಿ) -ಶ್ರೀನಿವಾಸಯ್ಯ ಎನ್ ( ಕಾಂಗ್ರೆಸ್)
ಉಡುಪಿ
ಉಡುಪಿ-ಯಶ್ ಪಾಲ್ ಸುವರ್ಣ (ಬಿಜೆಪಿ), ಕಾಪು- ಗುರ್ಮೆ ಸುರೇಶ್ ಶೆಟ್ಟಿ ( ಬಿಜೆಪಿ), ಕಾರ್ಕಳ-ವಿ. ಸುನೀಲ್‌ಕುಮಾರ್ (ಬಿಜೆಪಿ), ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ), ಬೈಂದೂರು- ಗುರುರಾಜ್ ಗಂಟಿಹೊಳೆ (ಬಿಜೆಪಿ)

ರಾಯಚೂರು ಜಿಲ್ಲೆ
ಸಿಂಧನೂರು-ಹಂಪನಗೌಡ ಬಾದರ್ಲಿ (ಕಾಂಗ್ರೆಸ್), ರಾಯಚೂರು-ಡಾ.ಶಿವರಾಜ್ ಪಾಟೀಲ್ (ಬಿಜೆಪಿ), ರಾಯಚೂರು ಗ್ರಾಮೀಣ (ಎಸ್‌ಟಿ)- ಬಸನಗೌಡ ದದ್ದಲ್ (ಕಾಂಗ್ರೆಸ್), ಮಸ್ಕಿ (ಎಸ್‌ಟಿ)-ಬಸನಗೌಡ ತುರ್ವಿಹಾಳ (ಕಾಂಗ್ರೆಸ್), ಮಾನ್ವಿ (ಎಸ್‌ಟಿ)- ಜಿ. ಹಂಪಯ್ಯ ನಾಯಕ್ (ಕಾಂಗ್ರೆಸ್), ಲಿಂಗಸೂಗುರು (ಎಸ್‌ಸಿ)- ಮಾನಪ್ಪ ಡಿ. ವಜ್ಜಲ್ (ಬಿಜೆಪಿ), ದೇವದುರ್ಗ(ಎಸ್‌ಟಿ) -ಕರೆಮ್ಮ (ಜೆಡಿಎಸ್)

ಕೋಲಾರ
ಶ್ರೀನಿವಾಸಪುರ-ಜಿ ಕೆ ವೆಂಕಟಶಿವರೆಡ್ಡಿ (ಜೆಡಿಎಸ್), ಮಾಲೂರು-ಕೆ ವೈ ನಂಜೇಗೌಡ (ಕಾಂಗ್ರೆಸ್), ಮುಳಬಾಗಿಲು (ಎಸ್‌ಸಿ)- ಸಮೃದ್ಧಿ ಮಂಜುನಾಥ (ಜೆಡಿಎಸ್), ಕೋಲಾರ-ಕೊತ್ತೂರು ಮಂಜುನಾಥ್ (ಕಾಂಗ್ರೆಸ್), ಬಂಗಾರಪೇಟೆ (ಎಸ್‌ಸಿ)- ಎಸ್. ಎನ್.ನಾರಾಯಣಸ್ವಾಮಿ (ಕಾಂಗ್ರೆಸ್), ಕೆಜಿಎಫ್ (ಎಸ್‌ಸಿ)- ರೂಪ ಕಲಾ. ಎಂ (ಕಾಂಗ್ರೆಸ್)
ಕೊಪ್ಪಳ ಜಿಲೆ
ಗಂಗಾವತಿ-ಜಿ ಜನಾರ್ದನ ರೆಡ್ಡಿ ( ಕೆಆರ್‌ಪಿಪಿ ), ಯಲಬುರ್ಗಾ ಬಸವರಾಜ ರಾಯರೆಡ್ಡಿ (ಕಾಂಗ್ರೆಸ್), ಕನಕಗಿರಿ (ಎಸ್‌ಸಿ)- ಶಿವರಾಜ್ ತಂಗಡಗಿ (ಕಾಂಗ್ರೆಸ್), ಕುಷ್ಟಗಿ- ದೊಡ್ಡನಗೌಡ ಹನುಮನಗೌಡ ಪಾಟೀಲ್ (ಬಿಜೆಪಿ), ಕೊಪ್ಪಳ-ಕೆ ರಾಘವೇಂದ್ರ ಹಿಟ್ನಾಳ್ (ಕಾಂಗ್ರೆಸ್)
ಚಿತ್ರದುರ್ಗ ಜಿಲ್ಲೆ
ಹೊಳಲ್ಕೆರೆ (ಎಸ್‌ಸಿ) -ಎಂ.ಚಂದ್ರಪ್ಪ (ಬಿಜೆಪಿ), ಹೊಸದುರ್ಗ- ಬಿ ಜಿ ಗೋವಿಂದಪ್ಪ (ಕಾಂಗ್ರೆಸ್), ಹಿರಿಯೂರು- ಡಿ. ಸುಧಾಕರ್ (ಕಾಂಗ್ರೆಸ್), ಮೊಳಕಾಲ್ಮೂರು (ಎಸ್‌ಟಿ)- ಎನ್ ವೈ ಗೋಪಾಲಕೃಷ್ಣ (ಕಾಂಗ್ರೆಸ್), ಚಳ್ಳಕೆರೆ (ಎಸ್‌ಟಿ)- ಟಿ.ರಘುಮೂರ್ತಿ (ಕಾಂಗ್ರೆಸ್) ಚಿತ್ರದುರ್ಗ- ಕೆ. ಸಿ. ವಿರೇಂದ್ರ ಪಪ್ಪಿ (ಕಾಂಗ್ರೆಸ್)

4 / 5. 8

ಶೇರ್ ಮಾಡಿ :

  1. Upadhyaya

    ಉತ್ತರ ಕನ್ನಡ … ಕುಮಟಾ ಫಲಿತಾಂಶ ತಪ್ಪಾಗಿದೆ. ಇಲ್ಲಿ ಕೊನೆಯ ಸುತ್ತಿನಲ್ಲಿ ಬಿಜೆಪಿ ಬಂದಿದೆ. ಸರಿ ಪಡಿಸಿ.

ನಿಮ್ಮ ಕಾಮೆಂಟ್ ಬರೆಯಿರಿ

advertisement