ಶ್ರೀಲಂಕಾ ಸರಣಿ: ಭಾರತ ಟೆಸ್ಟ್ ಕ್ರಿಕೆಟ್‌ ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ನೇಮಕ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಹೊರಕ್ಕೆ

ನವದೆಹಲಿ: ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಅವರು ಭಾರತ ಟೆಸ್ಟ್ ತಂಡದ ನೂತನ ನಾಯಕರಾಗಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಈ ಮೊದಲು ರೋಹಿತ್ ಅವರನ್ನು ಪೂರ್ಣ ಸಮಯದ T20I ಮತ್ತು ಏಕ ದಿನದ ಪಂದ್ಯದ ನಾಯಕರನ್ನಾಗಿ ನೇಮಿಸಲಾಗಿದೆ. ಮಾರ್ಚ್ 1 ರಂದು ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು … Continued

ಕೇವಲ 9ನೇ ವಯಸ್ಸಿಗೆ ಯೋಗ ಟೀಚರ್​ ಆಗುವ ಮೂಲಕ ಗಿನ್ನಿಸ್​ ವರ್ಲ್ಡ್​ ರೆಕಾರ್ಡ್ ಮಾಡಿದ ಭಾರತದ ರೇಯಾಂಶ್ ಸುರಾನಿ..!

ನವದೆಹಲಿ: ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ ಗಿನ್ನಿಸ್‌ ವಿಶ್ವ ದಾಖಲೆ (Guinness World Record )ಗೆ ಸೇರ್ಪಡೆಯಾಗಿದ್ದಾನೆ. ಈತ 9 ವರ್ಷ, 220 ದಿನಗಳಿಗೆ ವಿಶ್ವದ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂದು ಗಿನ್ನಿಸ್‌ ವಿಶ್ವ ದಾಖಲೆ ಮಾಡಿದ ಹೆಗ್ಗಳಿಗೆ ಪಾತ್ರನಾಗಿದ್ದಾನೆ. ವೀಡಿಯೊವನ್ನು … Continued

ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಬಿಹಾರದ ವ್ಯಕ್ತಿ, ಈಗ ಮದುವೆಗಳಲ್ಲಿ ಈ ನ್ಯಾನೋ ಹೆಲಿಕಾಪ್ಟರಿಗೆ ಬೇಡಿಕೆ..! ವೀಕ್ಷಿಸಿ

ಅವಶ್ಯಕತೆಯು ಆವಿಷ್ಕಾರದ ತಾಯಿ ಎಂದು ಹೇಳಲಾಗುತ್ತದೆ. ಬಿಹಾರದ ಬಗಾಹಾದಲ್ಲಿ ಒಬ್ಬ ಮೆಕ್ಯಾನಿಕ್ ಕಮ್ ಆರ್ಟಿಸ್ಟ್ ಆವಿಷ್ಕಾರದ ಬಗ್ಗೆ ಯೋಚಿಸಿದರು ಮತ್ತು ಅವರ ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಭಾರತೀಯ ಮದುವೆ ಸಮಾರಂಭಗಳಲ್ಲಿ ವಧು ವರರನ್ನು ಕರೆತರಲು ವಿವಿಧ ರೀತಿಯ ಪ್ಲಾನ್​ ಮಾಡುತ್ತಾರೆ. ಕುದುರೆಗಳ ಮೇಲೆ ವರನನ್ನು ಕರೆತರುತ್ತಾರೆ, ವರ ಕಾರಿನಲ್ಲಿ ಬರುತ್ತಾರೆ, ವಧುವನ್ನು … Continued

ಉತ್ತರ ಪ್ರದೇಶ ಚುನಾವಣೆ 2022: ತ್ರಿವಳಿ ತಲಾಖ್ ಬಾಧಿತ ಮಹಿಳೆ ನಿದಾ ಖಾನ್ ಬಿಜೆಪಿ ಪರ ಪ್ರಚಾರ

ಲಕ್ನೋ: : ತ್ರಿವಳಿ ತಲಾಖ್ ಬಾಧಿತ 27 ವರ್ಷದ ಬುರ್ಖಾಧಾರಿ ಮಹಿಳೆಯೊಬ್ಬರು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದು, ಕೇಸರಿ ಪಕ್ಷವು ಮಾಡುತ್ತಿರುವ “ಒಳ್ಳೆಯ ಕೆಲಸ”ವನ್ನು ಮುಸ್ಲಿಂ ಮಹಿಳೆಯರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ. ಇತರ ಪಕ್ಷಗಳಂತೆ ಬಿಜೆಪಿ ಮುಸ್ಲಿಮರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುವುದಿಲ್ಲ ಆದರೆ ಅವರನ್ನು ಸಮಾನವಾಗಿ … Continued

ಲಷ್ಕರ್-ಎ-ತೊಯ್ಬಾಗೆ ರಹಸ್ಯ ದಾಖಲೆಗಳ ಸೋರಿಕೆ ಮಾಡಿದ ಆರೋಪ: ಎನ್‌ಐಎ ಮಾಜಿ ಅಧಿಕಾರಿ ಬಂಧನ

ನವದೆಹಲಿ: ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪಿನ ಭೂಗತ ನೌಕರನಿಗೆ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಜೆನ್ಸಿಯ ಮಾಜಿ ಅಧಿಕಾರಿಯನ್ನು ಶುಕ್ರವಾರ ಬಂಧಿಸಿದೆ. ಆರೋಪಿಯನ್ನು ಮಾಜಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮತ್ತು ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಎನ್‌ಐಎ ಈ ಪ್ರಕರಣದಲ್ಲಿ … Continued

ಮುಂಬೈ: ಕುಡಿದು ವಾಹನ ಚಲಾಯಿಸಿ, ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟಿ ಕಾವ್ಯಾ ಥಾಪರ್ ಬಂಧನ

ಮುಂಬೈ: ನಟಿ ಕಾವ್ಯಾ ಥಾಪರ್ ಅವರನ್ನು ಗುರುವಾರ ಬೆಳ್ಳಂಬೆಳಗ್ಗೆ ಜುಹು ಪೊಲೀಸರು ಬಂಧಿಸಿದ್ದಾರೆ. ಕುಡಿದು ವಾಹನ ಚಲಾಯಿಸಿ ವಿಲೆ ಪಾರ್ಲೆ (ಪಶ್ಚಿಮ) ದ ಜುಹುವಿನಲ್ಲಿರುವ ನಿರ್ಭಯಾ ಸ್ಕ್ವಾಡ್‌ನ ಮಹಿಳಾ ಪೇದೆಯೊಬ್ಬರ ಜೊತೆ ಅಮಾನುಷವಾಗಿ ವರ್ತಿಸಿದ ಮತ್ತು ಹಲ್ಲೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್ ಬಳಿ ಗುರುವಾರ ಮಧ್ಯರಾತ್ರಿ 1 ಗಂಟೆ … Continued

ಪಕ್ಷದ ಆಂತರಿಕ ಕಲಹದ ಮಧ್ಯೆ, ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮರುನೇಮಕ ಮಾಡಿದ ಮಮತಾ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಹೊಸದಾಗಿ ರಚಿಸಲಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯ ನಂತರ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿದ್ದಾರೆ. ಮಮತಾ ಅವರು ಪಕ್ಷದ ಹಳೆಯ ಸಿಬ್ಬಂದಿ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಉಪಾಧ್ಯಕ್ಷರಾಗಿ, ಸುಖೇಂದು ಶೇಖರ್ ರಾಯ್ ಅವರನ್ನು ರಾಷ್ಟ್ರೀಯ … Continued

ಗೋಣಿಚೀಲದಲ್ಲಿ ನಾಣ್ಯಗಳನ್ನು ತುಂಬಿಕೊಂಡು ಬಂದು ಸ್ಕೂಟರ್ ಖರೀದಿಸಿದ ಅಸ್ಸಾಂ ವ್ಯಕ್ತಿ..! ವೀಕ್ಷಿಸಿ

ಅಸ್ಸಾಂನ ವ್ಯಕ್ತಿಯೊಬ್ಬರು ಹೊಸ ಸ್ಕೂಟರ್ ಖರೀದಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವ್ಯಕ್ತಿ ತನ್ನ ಜೀವಮಾನದಲ್ಲಿ ಉಳಿಸಿದ ನಾಣ್ಯಗಳನ್ನು ಮೂಟೆಗಳಲ್ಲಿ ತಂದು ಈ ಸ್ಕೂಟರ್‌ ಖರೀದಿಸುವ ಮೂಲಕ ಸಂಚಲನ ಮೂಡಿಸಿದ್ದಾರೆ. ಬಾರ್ಪೇಟಾ ಜಿಲ್ಲೆಯ ಅಂಗಡಿಯವನು ತಿಂಗಳುಗಟ್ಟಲೆ ಹಣವನ್ನು ಉಳಿಸಿ ಮತ್ತು ಹಾಗೂ ನಾಣ್ಯಗಳನ್ನು ತುಂಬಿದ ಚೀಲದೊಂದಿಗೆ ಶೋರೂಮಿಗೆ ಹೋಗಿದ್ದಾರೆ. ಯೂ ಟ್ಯೂಬರ್ ಹಿರಾಕ್ … Continued

ಅಕ್ರಮ ಹಣ ವರ್ಗಾವಣೆ ಪ್ರಕರಣ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಬಂಧಿಸಿದ ಇಡಿ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಇದಕ್ಕೂ ಮುನ್ನ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧದ ತನಿಖೆಯಲ್ಲಿ ಇಕ್ಬಾಲ್ ಕಸ್ಕರನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಇಡಿ ಮಾಡಿದ ಮನವಿಯನ್ನು ಥಾಣೆ ನ್ಯಾಯಾಲಯವು ಅನುಮೋದಿಸಿತ್ತು. ಕಸ್ಕರ್‌ನನ್ನು ಥಾಣೆ ಜೈಲಿನಿಂದ ಮುಂಬೈ ಪಿಎಂಎಲ್‌ಎ … Continued

ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ

ನವದೆಹಲಿ: ಭಾನುವಾರ ಪಂಜಾಬ್ ಚುನಾವಣೆಗೆ ಮುನ್ನ ದೆಹಲಿಯ ತಮ್ಮ ಮನೆಯಲ್ಲಿ ಹಿರಿಯ ಸಿಖ್ ನಾಯಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾವೆಷ್ಟು ದಬ್ಬಾಳಿಕೆ ಅನುಭವಿಸಿದ್ದೆವು. ನಾನು ಆಗ ಭೂಗತನಾಗಿದ್ದೆ. ಮರೆಮಾಚಲು ಸಿಖ್ ವೇಷ ಧರಿಸುತ್ತಿದ್ದೆ. ಪಗ್ಡಿ ಧರಿಸುತ್ತಿದ್ದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಸಿಖ್ ಸಮುದಾಯ ಜತೆ ಮಾತನಾಡಿದ … Continued