ಕುಡಿದ ಅಮಲಿನಲ್ಲಿ ಯುವತಿಯರ ಬೀದಿ ರಂಪಾಟ; ಪೊಲೀಸನ ಕಾಲರ್‌ ಹಿಡಿದು ಒದ್ದ ಯುವತಿ | ವೀಕ್ಷಿಸಿ

ಸೋಷಿಯಲ್‌ ಮೀಡಿಯಾದಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯರು ನೈಟ್‌ ಡ್ಯೂಟಿಯಲ್ಲಿರುವ ಪೊಲೀಸನಿಗೆ ಕಿಕ್‌ ಕೊಟ್ಟ ವೀಡಿಯೊ ವೈರಲ್‌ ಆಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ರಾತ್ರಿ ವೇಳೆ ಪಾಳಿಯಲ್ಲಿದ್ದ ಪೊಲೀಸ್‌ ವಾಹನ ಚಲಾಯಿಸುವವರನ್ನು ತಡೆದು ಮದ್ಯಪಾನ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಿದ್ದಾರೆ. ಈ ವೇಳೆ ಯುವತಿಯರಿದ್ದ ಕಾರನ್ನು ಪೊಲೀಸ್‌ ತಡೆದಿದ್ದಾರೆ. ಮದ್ಯಪಾನದ ಬಗ್ಗೆ ಪರೀಕ್ಷೆ ನಡೆಸುವುದಕ್ಕೂ … Continued

ಒಂದೇ ಸಮಾರಂಭದಲ್ಲಿ ಇಬ್ಬರು ಯುವತಿಯರನ್ನು ವಿವಾಹವಾದ ಜಾರ್ಖಂಡ್ ವರ

ಲೋಹರ್ದಗಾ (ಜಾರ್ಖಂಡ್‌): ಜಾರ್ಖಂಡದ ಲೋಹರ್ದಗಾ ಎಂಬ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಗೆಳತಿಯರನ್ನು ಏಕಕಾಲದಲ್ಲಿ ವಿವಾಹವಾಗಿದ್ದಾನೆ. ಅಸಾಮಾನ್ಯ ವಿವಾಹವು ಮೂವರು ನವವಿವಾಹಿತರಿಗೂ ಒಪ್ಪಿಗೆಯಾಗಿತ್ತು. ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರೂ ಯುವತಿಯರು ವರ ಸಂದೀಪ್ ಓರಾನ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಲೋಹರ್ದಗಾದ ಭಾಂದ್ರಾ ಬ್ಲಾಕ್‌ನ ಬಂಡಾ ಗ್ರಾಮದಲ್ಲಿ ಒಂದೇ ಸಮಯದಲ್ಲಿ ಮದುವೆಯಾಗಿದ್ದಾರೆ. ಸಂದೀಪ್ ಮತ್ತು … Continued

ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ: ಬಿಜೆಪಿ 5, ಶಿವಸೇನೆ-ಎನ್‌ಸಿಪಿ ತಲಾ 2 ಸ್ಥಾನಗಳಲ್ಲಿ ಗೆಲುವು

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿಯ ರಾಮ್ ಶಿಂಧೆ, ಉಮಾ ಖಪ್ರೆ, ಶ್ರೀಕಾಂತ್ ಭಾರ್ತಿಯಾ ಮತ್ತು ಪ್ರವೀಣ್ ದಾರೆಕರ್ ಅವರು ಎನ್‌ಸಿಪಿ ನಾಯಕರಾದ ಏಕನಾಥ್ ಖಾಡ್ಸೆ ಮತ್ತು ರಾಮರಾಜೇ ನಾಯ್ಕ್ ನಿಂಬಾಳ್ಕರ್ ಅವರೊಂದಿಗೆ ಜಯಗಳಿಸಿದ್ದಾರೆ. ಶಿವಸೇನಾ … Continued

ಅಗ್ನಿಪಥ್’ ವಿರೋಧೀ ಪ್ರತಿಭಟನೆ: 600 ಕ್ಕೂ ಹೆಚ್ಚು ರೈಲುಗಳು ರದ್ದು; ಕೋಚಿಂಗ್ ಸೆಂಟರ್‌ಗಳ ಪಾತ್ರದ ತನಿಖೆ

ನವದೆಹಲಿ: ದೇಶದ ಹಲವಾರು ಭಾಗಗಳಲ್ಲಿ ‘ಅಗ್ನಿಪಥ’ ವಿರೋಧಿ ಆಂದೋಲನವು ರೈಲ್ವೆ ಕಾರ್ಯಾಚರಣೆಗೆ ಅಡಚಣೆ ಉಂಟುಮಾಡಿತು ಮತ್ತು ಭಾರತೀಯ ರೈಲ್ವೇ ಸೋಮವಾರ 600ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿತು. ಅನೇಕರು ವಿಮಾನಗಳನ್ನು ಸಹ ಪಡೆಯಲು ಸಾಧ್ಯವಾಗದೆ ನಿರಾಶೆಗೊಂಡರು, ರೈಲು ಸೇವೆಗಳ ರದ್ದತಿಯಿಂದಾಗಿ ವಿಮಾನದ ಬೆಲೆಗಳು ಏರಿದವು. ಪರಿಣಾಮ 612 ರೈಲುಗಳ ಪೈಕಿ 223 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು … Continued

200ಕ್ಕೂ ಹೆಚ್ಚು ಹೊಸ ವಿಮಾನ ಖರೀದಿಗೆ ಮುಂದಾದ ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ

ಮುಂಬೈ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ 200 ಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಖರೀದಿಸುವುದನ್ನು ಪರಿಗಣಿಸುತ್ತಿದೆ ಮತ್ತು ಅವುಗಳಲ್ಲಿ 70 ಪ್ರತಿಶತವು ಸಣ್ಣ ಗಾತ್ರದ ವಿಮಾನಗಳಾಗಿವೆ ಎಂದು ವಾಯುಯಾನ ಉದ್ಯಮದ ಮೂಲಗಳು ತಿಳಿಸಿವೆ. ಏರ್‌ಬಸ್‌ನ A350 ವಿಶಾಲವಾದ ಏರ್‌ಕ್ರಾಫ್ಟ್‌ ಖರೀದಿಗೂ ಮುಂದಾಗಿದೆ. ಏರ್‌ಬಸ್ A350 ನಂತಹ ವಿಶಾಲ ವಿಮಾನವು ದೊಡ್ಡ ಇಂಧನ ಟ್ಯಾಂಕ್ ಅನ್ನು … Continued

ಹಿಜಾಬ್ ನಿಷೇಧ: ಮಂಗಳೂರು ವಿವಿ ಕಾಲೇಜಿನಿಂದ ಟಿಸಿ ಪಡೆಯಲು 5 ಮುಸ್ಲಿಂ ಹುಡುಗಿಯರ ಅರ್ಜಿ

ಮಂಗಳೂರು: ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಐವರು ಮುಸ್ಲಿಂ ವಿದ್ಯಾರ್ಥಿನಿಯರು ಬೇರೆ ಕಾಲೇಜುಗಳಿಗೆ ಸೇರಲು ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು, ಇದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.. ಇತ್ತೀಚೆಗಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ ಎಸ್ … Continued

ನಾಳೆ 5ನೇ ದಿನದ ವಿಚಾರಣೆಗೆ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ ಇಡಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂನ್ 21 ರಂದು ಐದನೇ ದಿನದ ತನಿಖೆಗೆ ಹಾಜರಾಗಲು ಮತ್ತು ಅವರ ಹೇಳಿಕೆಯನ್ನು ದಾಖಲಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್‌ ನೀಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಗಾಂಧಿ ಅವರು 52 ನೇ ವರ್ಷಕ್ಕೆ ಕಾಲಿಟ್ಟ ಒಂದು ದಿನದ ನಂತರ … Continued

ಅಗ್ನಿಪಥ ನೇಮಕಾತಿ ಯೋಜನೆ: ಇಂದು ಕಹಿ ಎನಿಸಿದರೂ ನಾಳೆ ಫಲ ನೀಡಲಿವೆ ಎಂದು ಪ್ರಧಾನಿ ಮೋದಿ ಪ್ರತಿಪಾದನೆ

ಬೆಂಗಳೂರು: ರಕ್ಷಣಾ ಪಡೆಗಳ ಅಗ್ನಿಪಥ ಹೊಸ ನೇಮಕಾತಿ ನೀತಿ ವಿರುದ್ಧ ಭಾರೀ ಪ್ರತಿಭಟನೆಯ ನಡುವೆಯೇ, ಸರ್ಕಾರದ ಕೆಲವು ಉಪಕ್ರಮಗಳು ಇಂದು ಕಹಿ ಎನಿಸಿದರೂ ನಾಳೆ ಫಲ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ವಿವಿಧ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಸಮರ್ಪಣೆ ಕಾರ್ಯಕ್ರಮಗಳ ನಂತರ ಬೆಂಗಳೂರಿನಲ್ಲಿ ನಡೆದ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, … Continued

ಕಾಶ್ಮೀರ : ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಕಾಶ್ಮೀರ : ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಕಳೆದ 24 ಗಂಟೆಗಳಲ್ಲಿ ಒಟ್ಟು ಹತರಾದ ಉಗ್ರರ ಸಂಖ್ಯೆ 7ಕ್ಕೆ ಏರಿದೆ. ಉತ್ತರ ಕಾಶ್ಮೀರದ ಕಪ್ಪಾರ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಮತ್ತೆ ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು … Continued

ಅಗ್ನಿಪಥ: ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರಿಂದ ನಾಳೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರು ಮಂಗಳವಾರ ಜೂನ್ 21 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂರು ಸಶಸ್ತ್ರ ಸೇವಾ ಮುಖ್ಯಸ್ಥರು ನಾಳೆ ಪ್ರತ್ಯೇಕವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ … Continued