ಬಿಜೆಪಿ ಸಭೆ ವಿರೋಧಿಸಿ ಕರ್ನಲ್ ಕಡೆಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್: 10 ಮಂದಿಗೆ ಗಾಯ; ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ ರೈತರು

ಚಂಡೀಗಡ: ಶನಿವಾರ ಕರ್ನಲ್‌ನ ಘರೌಂಡಾ ಟೋಲ್ ಪ್ಲಾಜಾದಲ್ಲಿ ಹರಿಯಾಣ ಪೊಲೀಸರು ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದರು. ಇದರ ನಂತರ, ರೈತರ ಸಂಘಟನೆ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (SKM) ಹರಿಯಾಣದಾದ್ಯಂತ ಎಲ್ಲ ಹೆದ್ದಾರಿಗಳು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸುವಂತೆ ರೈತರಿಗೆ ಕರೆ ನೀಡಿತು. ಘಟನೆಯ ಕುರಿತು, ಎಸ್‌ಕೆಎಂನ ದರ್ಶನ್ ಪಾಲ್, “ಶಾಂತಿಯುತ … Continued