ಅಯೋಧ್ಯಾ ರಾಮಮಂದಿರಕ್ಕೆ ೧೭ ಕೋಟಿ ರೂ. ದೇಣಿಗೆ ನೀಡಿದ ಜಮ್ಮು-ಕಾಶ್ಮೀರ ಜನರು

ಶ್ರೀನಗರ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಜಮ್ಮು-ಕಾಶ್ಮೀರದ ಜನರು ೧೭ ಕೋಟಿ ರೂ. ದೇಣಿಗೆ ನೀಡಿದ್ದಾರೆ. ೪೪ ದಿನಗಳ ಕಾಲ ನಡೆದ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಅಭಿಯಾನದಲ್ಲಿ ೨೧,೩೩೧ ಕಾರ್ಯಕರ್ತರು ೪೬೯೩ ಗ್ರಾಮಗಳು ಹಾಗೂ ಪಟ್ಟಣಗಳ ೬.೩೭ ಲಕ್ಷ ಮನೆಗಳಿಗೆ ಭೇಟಿ ನೀಡಿ ದೇಣಿಗೆ ಸಂಗ್ರಹಿಸಿದರು ಎಂದು ಆರ್‌ಎಸ್‌ಎಸ್‌ ಪ್ರಾಂತ ಸಹ ಸಂಘಚಾಲಕ ಗೌತಮ್‌ … Continued