ರಥೋತ್ಸವದ ವೇಳೆ ಅವಘಡ….ದೇಗುಲದ ರಥ ಎಳೆಯುವಾಗ ವಿದ್ಯುತ್ ತಂತಿ ತಗುಲಿ ಮೂವರು ಮಕ್ಕಳು ಸೇರಿ 11 ಮಂದಿ ಸಾವು,13 ಜನರಿಗೆ ಗಾಯ

ತಂಜಾವೂರು: ಬುಧವಾರ ಮುಂಜಾನೆ ತಂಜಾವೂರು ಸಮೀಪದ ಕಾಳಿಮೇಡು ಗ್ರಾಮದಲ್ಲಿ ದೇವಸ್ಥಾನದ ರಥದ ಮೇಲ್ಭಾಗ ವಿದ್ಯುತ್ ತಂತಿಗೆ ತಗುಲಿ ಮೂವರು ಮಕ್ಕಳು ಸೇರಿದಂತೆ 11 ಜನರು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ ಹಾಗೂ  13 ಮಂದಿ ಗಾಯಗೊಂಡಿದ್ದಾರೆ. ನಾಲ್ವರು ಶೈವ ಧರ್ಮೀಯ ಮಹಾತ್ಮರಲ್ಲಿ ಒಬ್ಬರಾದ ತಿರುನಾವುಕ್ಕರಸರ 94ನೇ ವರ್ಷದ ಸತ್ಯವಿಜಾ ಉತ್ಸವದ ನಿಮಿತ್ತ ಬುಧವಾರ ಮುಂಜಾನೆ ಅಲಂಕೃತ ಮರದ … Continued