ಮುಂಗಾರು ಮಳೆಗೆ ರಾಜ್ಯದ ೨೮೩ ಗ್ರಾಮಗಳು ಭಾಗಶಃ ಮುಳುಗಡೆ: ಸಂಕಷ್ಟಕ್ಕೆ ಸಿಲುಕಿದ ೩೬ ಸಾವಿರಕ್ಕೂ ಅಧಿಕ ಜನರು
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಹತ್ತಕ್ಕೂ ಹೆಚ್ಚು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ರರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ೨೮೩ ಗ್ರಾಮಗಳು ನದಿ ಹಾಗೂ ಮಳೆಯ ನೀರಿನಿಂದ ಜಲಾವೃತವಾಗಿದ್ದು, ಗ್ರಾಮಿಣ ಭಾಗದ ಸಾವಿರಾರು ಜನ ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರತರಾಗಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿಯ ಪ್ರಕಾರ, … Continued