ಜ್ಞಾನವಾಪಿ ಪ್ರಕರಣ: ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ
ನವದೆಹಲಿ: ಜ್ಞಾನವಾಪಿ ಮಸೀದಿ ಮತ್ತು ಕುತುಬ್ ಮಿನಾರ್ ಒಳಗೊಂಡಿರುವ ವಿವಾದದ ನಡುವೆ ಜಾಮಿಯತ್-ಉಲಮಾ-ಇ-ಹಿಂದ್ ಎಂಬ ಮುಸ್ಲಿಂ ಸಂಘಟನೆಯು ಉತ್ತರ ಪ್ರದೇಶದ ದೇವಬಂದ್ನಲ್ಲಿ ಮೇ 28 ಮತ್ತು 29 ರಂದು ‘ಬೃಹತ್ ಸಭೆ’ ನಡೆಸಲಿದೆ. ಸುಮಾರು 5,000 ಮುಸ್ಲಿಂ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಈ ಸಭೆಯಲ್ಲಿ ಜ್ಞಾನವಾಪಿ, ಮಥುರಾ ಮತ್ತು ಕುತುಬ್ ಮಿನಾರ್ನಂತಹ ಸ್ಮಾರಕಗಳ ಬಗ್ಗೆ … Continued