ಕರ್ನಾಟಕದ ಕರಾವಳಿಯಲ್ಲಿ ಶನಿವಾರದಿಂದ ಭಾರೀ ಗಾಳಿ ಮಳೆ: ಕುಂದಾಪುರ ತಾಲೂಕಿನ ಕೆಲವೆಡೆ 38 ಸೆಂಮೀನಷ್ಟು ಧಾರಾಕಾರ ಮಳೆ..!

ತೌಕ್ಟೆ ಚಂಡಮಾರುತದಿಂದಾಗಿ ಶನಿವಾರ ಕರ್ನಾಟಕದ ಕರಾವಳಿ ಮತ್ತುಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಇದು ಕರ್ನಾಟಕ ಕರಾವಳಿಯ 73 ಹಳ್ಳಿಗಳ ಮೇಲೆ ಪರಿಣಾಮ ಬೀರಿತು, ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಸಮುದ್ರ-ತೀರದ ಪ್ರದೇಶಗಳ ಗ್ರಾಮಗಳ ಮೇಲೆ ಪರಿಣಾಮ ಬೀರಿದೆ. ಈ ಸಂಬಂಧ ರಾಜ್ಯದಲ್ಲಿ ಹನ್ನೊಂದು ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ- ಉತ್ತರ ಕನ್ನಡ … Continued