ವಿಜ್ಞಾನ ಕಲಿಕೆಗೆ ನೀಡುವ ಒತ್ತು ಇತಿಹಾಸದ ಸಂಶೋಧನೆ-ಅಧ್ಯಯನಕ್ಕೂ ಸಿಗಬೇಕಿದೆ: ಹೊರಟ್ಟಿ

ಧಾರವಾಡ : ಇತಿಹಾಸ ಸಂಶೋಧನೆಯಲ್ಲಿ ಯುವಕ ಸಂಶೋಧಕರು ಹೆಚ್ಚು ತೊಡಗಿಸಿಕೊಳ್ಳಬೇಕು. ಕೇವಲ ವಿಜ್ಞಾನದ ಕಲಿಕೆಗೆ ಒತ್ತುಕೊಡುವ ಪರಿಸ್ಥಿತಿ ಹಾಗೂ ಮನಸ್ಥಿತಿ ಇಂದು ಪಾಲಕರಲ್ಲಿ ಕಂಡುಬರುತ್ತಿದೆ. ಅದೇರೀತಿ ಇತಿಹಾಸದ ಸಂಶೋಧನೆ ಹಾಗೂ ಅಧ್ಯಯನದ ಬಗ್ಗೆಯೂ ಮಹತ್ವ ನೀಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಬೆಂಗಳೂರಿನ ಕರ್ನಾಟಕ ಇತಿಹಾಸ ಪರಿಷತ್ತು, ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ … Continued