2024ರ ಚುನಾವಣೆ ಮೇಲೆ ಬಿಜೆಪಿಯ ಕಣ್ಣು, ಉತ್ತರ ಪ್ರದೇಶ ಕ್ಯಾಬಿನೆಟ್ ರಚನೆಯಲ್ಲಿ ಜಾತಿ ಲೆಕ್ಕಾಚಾರ, 9 ದಲಿತರು, 20 ಒಬಿಸಿಗಳು, 21 ಮೇಲ್ವರ್ಗದವರಿಗೆ ಪ್ರಾತಿನಿಧ್ಯ

ಲಕ್ನೋ: ಭಾರತೀಯ ಜನತಾ ಪಕ್ಷವು ಐತಿಹಾಸಿಕ ಚುನಾವಣಾ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಕೂಡ ಸತತ ಎರಡನೇ ಅವಧಿಗೆ ಅಧಿಕಾರಕ್ಕೆ ಮರಳಿದ್ದಾರೆ. ಸಾಂಪ್ರದಾಯಿಕವಾಗಿ ಬ್ರಾಹ್ಮಣರು ಮತ್ತು ಠಾಕೂರ್‌ಗಳನ್ನು ತನ್ನ ಪ್ರಮುಖ ಮತದ ಮೂಲವಾಗಿ ಹೊಂದಿದ್ದ ಬಿಜೆಪಿ, ಈಗ ದಲಿತರನ್ನು ಓಲೈಸಲು ಬಹಳ ಪ್ರಯತ್ನ ಮಾಡಿದೆ, ಜೊತೆಗೆ ನಿರ್ಣಾಯಕ … Continued