15 ವರ್ಷಗಳ ಹಿಂದಿನ ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಹಚ್ಚೆ

ಮುಂಬೈ: 15 ವರ್ಷಗಳಿಂದ ತಪ್ಪಿಸಿಕೊಂಡಿದ್ದ ಹಾಗೂ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ಒಂದೇ ಒಂದು ಸುಳುವಿನ ಮೇಲೆ ಪತ್ತೆ ಹಚ್ಚಿದ್ದಾರೆ…! ಆತನನ್ನು ಸೆರೆ ಹಿಡಿಯಲು ಹಚ್ಚೆ ಸಹಾಯ ಮಾಡಿದೆ. 63 ವರ್ಷದ ಆರ್ಮುಗಂ ಪಲ್ಲಸ್ವಾಮಿ ದೇವೇಂದ್ರ ಮುದಲಿಯಾರ 15 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ. ಈತನನ್ನು ದಕ್ಷಿಣ ಮುಂಬೈನಲ್ಲಿ ಬಂಧಿಸಲಾಗಿದೆ. ಈತ ನಕಲಿ ಗುರುತಿನ ಚೀಟಿ … Continued