ಮಮತಾ ಗಾಯಗೊಂಡ ಘಟನೆ: ಪ್ರಜಾಪ್ರಭುತ್ವದ ಮೇಲಿನ ಹಲ್ಲೆ ಎಂದ ಹಲವು ನಾಯಕರು, ಬೃಹನ್‌ ನಾಟಕ ಎಂದ ಬಿಜೆಪಿ, ಎಡಪಕ್ಷಗಳು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವಾಗ ಬುಧವಾರ ಗಾಯಗೊಂಡ ನಂತರ ಅವರನ್ನು ಕೊಲ್ಕತ್ತಾಕ್ಕೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯನ್ನು ತನ್ನ ಮೇಲೆ ನಡೆದ ದಾಳಿ ಎಂದು ಹೇಳಿದ್ದರೆ ಪ್ರತ್ಯಕ್ಷ ದರ್ಶಿಗಳು ಇದು ಅಪಘಾತದಿಂದ ಸಂಭವಿಸಿದ ಘಟನೆ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. … Continued