ಮಮತಾ ಬ್ಯಾಬರ್ಜಿ ಗಾಯಗೊಂಡ ಘಟನೆ: ಸಿಐಡಿ ತನಿಖೆ
ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಾರ್ಚ್ ೧೦ರಂದು ನಡೆದ ಸಿಎಂ ಮಮತಾ ಬ್ಯಾನರ್ಜಿ ಗಾಯಗೊಂಡ ಘಟನೆಯ ತನಿಖೆಯನ್ನು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (ಸಿಐಡಿ) ವಹಿಸಿಕೊಂಡಿದೆ. ಸಿಐಡಿಯ ಆರು ಸದಸ್ಯರ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಉಪ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಅಜಯ್ ಠಾಕೂರ್ ನೇತೃತ್ವ ವಹಿಸಲಿದ್ದಾರೆ. ಬಿರುಲಿಯಾ ಬಜಾರ್ನಲ್ಲಿ ನಾಮಪತ್ರ ಸಲ್ಲಿಸಿದ ಕೆಲವೇ … Continued