ತೆಲಂಗಾಣ: ಕವಿ, ಹೋರಾಟಗಾರ ಗದ್ದರ್ ನಿಧನ

ಹೈದರಾಬಾದ್‌ : ಕವಿ ಮತ್ತು ಹೋರಾಟಗಾರ ಗದ್ದರ್ (ಗುಮ್ಮಡಿ ವಿಠ್ಠಲ ರಾವ್) ಅವರು ಆಗಸ್ಟ್ 6 ರಂದು ಭಾನುವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಗುಮ್ಮಡಿ ವಿಠ್ಠಲ ರಾವ್ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು, ಶನಿವಾರ ಗದ್ದರ್ ಇಂದು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. … Continued