ಸರ್ಕಾರದ ಹಿಡಿತದಿಂದ ದೇಗುಲಗಳನ್ನು ಮುಕ್ತ ಮಾಡುವ ಸರ್ಕಾರದ ನಡೆಗೆ ನಟಿ ಖುಷ್ಬೂ ಸ್ವಾಗತ

ಬೆಂಗಳೂರು: ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಲು ಮುಂದಾಗಿರುವುದನ್ನು ಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರರಾದ ಖುಷ್ಬೂ ಸ್ವಾಗತಿಸಿದ್ದಾರೆ. ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ನಟಿ ಖುಷ್ಬೂ, ದೇವಸ್ಥಾನಗಳು ಮುಕ್ತವಾಗಬೇಕು. ಈಗ ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ ಎಂದು ಹೇಳಿದರು. … Continued