ಕುಡಿದ ಅಮಲಿನಲ್ಲಿ ತಾವು ಮಾಡಿದ ಕೊಲೆ ಬಗ್ಗೆ ಮಾತಾಡಿ ಸಿಕ್ಕಿಬಿದ್ರು..!

ಮೈಸೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ತಮ್ಮ ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ನಗರದ ಬೋಗಾದಿ ರಸ್ತೆಯಲ್ಲಿ ನಡೆದಿದ್ದು, ಕುಡಿದ ಮತ್ತಿನಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ನಗರದ ಟಿ.ಕೆ.ಬಡಾವಣೆಯ ನಿವಾಸಿ ಉಮೇಶ್(24) ಎಂಬುವವರೇ ಹತ್ಯೆಗೀಡಾದವರು. ಟಿ.ಕೆ. ಬಡಾವಣೆಯ ನಿವಾಸಿಗಳಾದ ಪೃಥ್ವಿರಾಜ್(23), ವಸಂತ(24), ಮಂಜೇಶ್(23) ಹಾಗೂ ಮಾನಸಗಂಗೋತ್ರಿ ನಿವಾಸಿ ಸುಜಿತ್(24) ಎಂಬುವವರೇ ಮಾರಕಾಸ್ತ್ರಗಳಿಂದ ಕೊಚ್ಚಿ ಉಮೆಶ … Continued