ಶಿಕ್ಷಕ ಸಿಟ್-ಅಪ್ ಮಾಡುವ ಶಿಕ್ಷೆ ನೀಡಿದ ನಂತರ ಸಾವಿಗೀಡಾದ 4ನೇ ತರಗತಿ ವಿದ್ಯಾರ್ಥಿ

ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಸಿಟ್‌ಅಪ್‌ ಮಾಡುವಂತೆ ಶಿಕ್ಷಕರೊಬ್ಬರು ಶಿಕ್ಷೆ ನೀಡಿದ ನಂತರ ಅದನ್ನು ಮಾಡಲು ಹೋಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ರುದ್ರ ನಾರಾಯಣ ಸೇಠಿ ಎಂಬ ವಿದ್ಯಾರ್ಥಿ ಓರಳಿಯ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ. ಮಂಗಳವಾರ ಹತ್ತರ ಹರೆಯದ ಈ ವಿದ್ಯಾರ್ಥಿ … Continued