ಕುಂಭಮೇಳ: ಪ್ರಧಾನಿ ಮೋದಿ ಮನವಿ ಮೇರೆಗೆ ಕುಂಭ ಮೇಳದ ಮುಕ್ತಾಯ ಪ್ರಕಟಿಸಿದ ಜುನಾ ಅಖಾಡಾ..!

ಹರಿದ್ವಾರ: ಜುನಾ ಅಖಾಡದ ಕುಂಭಮೇಳವು ಮುಕ್ತಾಯಗೊಂಡಿದೆ ಎಂದು ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಶನಿವಾರ ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಅವರು ಅಖಾಡಾದ ಕುಂಭ ಹಬ್ಬದ ಮುಕ್ತಾಯವನ್ನು ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವ್ದೇಶಾನಂದ್ ಗಿರಿ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದರು ಮತ್ತು ಎಲ್ಲಾ ಸಂತರ ಆರೋಗ್ಯದ … Continued