27 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮಹಾಕುಂಭ ಮೇಳದಲ್ಲಿ ‘ಅಘೋರಿ’ ಬಾಬಾ ಆಗಿ ಕುಟುಂಬದವರಿಗೆ ಪತ್ತೆ…!

27 ವರ್ಷಗಳ ಹಿಂದೆ ಕಳೆದುಹೋಗಿದ್ದ ತಮ್ಮ ಮನೆಯ ವ್ಯಕ್ತಿಯನ್ನು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪತ್ತೆಹಚ್ಚಿರುವುದಾಗಿ ಜಾರ್ಖಂಡದ ಕುಟುಂಬವೊಂದು ಬುಧವಾರ ಹೇಳಿಕೊಂಡಿದೆ…! ಅವರ ಪ್ರಕಾರ, 27 ವರ್ಷಗಳ ಹಿಂದೆ ಕಳೆದು ಹೋಗಿದ್ದ ವ್ಯಕ್ತಿ ಗಂಗಾಸಾಗರ ಯಾದವ್ ಎಂಬವರು ಈಗ 65 ವರ್ಷದ ‘ಅಘೋರಿ’ ಸನ್ಯಾಸಿ ಬಾಬಾ ರಾಜಕುಮಾರ ಎಂಬ ಹೆಸರಿನ ಸಾಧುವಾಗಿದ್ದು, ನಿರ್ದಿಷ್ಟ ಸನ್ಯಾಸಿಗಳ ವರ್ಗಕ್ಕೆ ಸೇರಿದವರಾಗಿದ್ದಾರೆ. … Continued