ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ: ತರೂರ್, ತಿವಾರಿ ಅವರನ್ನು ನಿರ್ಲಕ್ಷಿಸಿದ ಎಐಸಿಸಿ; ಮತದಾರರ ಪಟ್ಟಿ ಸಾರ್ವಜನಿಕಗೊಳಿಸಲು ನಿರಾಕರಣೆ

ನವದೆಹಲಿ:  ಮುಂದಿನ ವಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಮಾಡಲಾಗುತ್ತಿರುವ ವ್ಯವಸ್ಥೆಗಳನ್ನು ಪರಿಶೀಲಿಸಲು ಕೇರಳಕ್ಕೆ ಬಂದಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್, ಯಾವುದೇ ಪಕ್ಷದ ಸದಸ್ಯರು ಮತದಾರರ ಪಟ್ಟಿಯ ನಕಲನ್ನು ಯಾವುದೇ ಪಿಸಿಸಿ ಕಚೇರಿಯಲ್ಲಿ ಪರಿಶೀಲಿಸಬಹುದು ಎಂದು ಹೇಳಿದರು. ಇದು ಆಂತರಿಕ ಕಾರ್ಯವಿಧಾನವಾಗಿದೆ ಮತ್ತು … Continued