ಬಜೆಟ್‌ ಪ್ರಸ್ತಾವಕ್ಕೆ ಎಐಟಿಯುಸಿ ವಿರೋಧ

ಬೆಂಗಳೂರು: ಕೇಂದ್ರದ ಬಜೆಟ್‌  ಜನಸಮಾನ್ಯರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿದೆ.  ಈ ಬಜೆಟ್ ಜನ ವಿರೋಧಿ ಹಾಗೂ ನಿರಾಶಾದಾಯಕ ಬಜೆಟ್ ಅಗಿದೆ ಎಂದು ಎಐಟಿಯುಸಿ ಹೇಳಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹರಿಗೋವಿಂದ ಪಕೊರೋನಾ  ಹಾಗೂ ಇತರೆ ಕಾರಣಗಳಿಂದ ನಿರುದ್ಯೋಗ ಹೆಚ್ಚಾಗಿದ್ದು, ಸಾವಿರಾರು ಜನರು ಬೀದಿ ಪಾಲಾಗಿದ್ದಾರೆ, ಸರ್ಕಾರದ ತೆರಿಗೆ … Continued